Posts

Showing posts from March, 2022

ಬೆಂಗಳೂರಿನ ಮೇಕೆದಾಟು ಪಾದಯಾತ್ರೆಯ ಯಶಸ್ಸಿನ ರೂವಾರಿ ರಾಮಲಿಂಗಾರೆಡ್ಡಿ

Image
ಬೆಂಗಳೂರಿನ ಮೇಕೆದಾಟು ಬೃಹತ್ ಸಮಾವೇಶ  ಸಮಾವೇಶ  ಯಶಸ್ಸಿಗೆ ಕಾರಣಕರ್ತ ರಾಮಲಿಂಗ ರೆಡ್ಡಿ   ರಾಮಲಿಂಗ ರೆಡ್ಡಿ ನೇತೃತ್ವದ ಮೇಕದಾಟು ಪಾದಯಾತ್ರೆ ಸಮಾರೋಪದ ಬೃಹತ್ ಸಮಾವೇಶ ಯಶಸ್ವಿ           ಮೇಕೆದಾಟು ಪಾದಯಾತ್ರೆ  ಬೆಂಗಳೂರಿನ  ಸಮಾರೋಪದ ಬೃಹತ್ ಸಮಾವೇಶದ  ಯಶಸ್ವಿಗೆ ರಾಮಲಿಂಗಾರೆಡ್ಡಿ ಹಾಗೂ ಸ್ಥಳೀಯ ಕಾಂಗ್ರೆಸ್ ನಾಯಕತ್ವವೇ ಕಾರಣ ಎಂದು ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.   ನಮ್ಮ ನಾಯಕರಾದ  ರಾಮಲಿಂಗರೆಡ್ಡಿ ರವರೇ ನಮ್ಮ ಮುಂದಿನ ಮುಖ್ಯಮಂತ್ರಿ ಎಂದು ಮೊಳಗಿದ ಘೋಷವಾಕ್ಯ     ಬೆಂಗಳೂರುನಗರ ಜನರ ಕುಡಿಯುವ ನೀರಿಗಾಗಿ ಮೇಕೆದಾಟುವಿನಿಂದ ಆರಂಭವಾದ ಪಾದಯಾತ್ರೆಯ  ಅಂತಿಮ ದಿನವಾದ ಇಂದು ಅರಮನೆ ಮೈದಾನದಿಂದ ಸಾಗಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ಪಾದಯಾತ್ರೆ ಮೂಲಕ ಸಾಗಿತ್ತು. ಈ ಪಾದಯಾತ್ರೆಗೆ ವಿವಿಧ ಭಾಗಗಳಿಂದ ಹರಿದು ಬಂದ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಈ ನಡುವೆ ಶಾಸಕರು, ಮಾಜಿ ಸಚಿವರು ಸಾವಿರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಸಂಗೊಳ್ಳಿ ರಾಯಣ್ಣ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಕುವೆಂಪುರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಂಸಾಳೆ, ವೀರಗಾಸೆ, ಕೀಲು ಕುದುರೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಕಾಂಗ್ರೆಸ್ ಬಾವುಟ, ಕನ್ನಡ ಬಾವುಟ ಕೈಯಲ್ಲಿ ಹಿಡಿದ ಕಾಂಗ್ರೆಸ್ ಕಾರ್ಯಕರ್ತರಿಂದ ನಮ್ಮ ನೀರು ನಮ್ಮ ಹಕ್ಕು ಎಂದು ಘೋಷಣೆಗಳನ್ನು