Posts

Showing posts from January, 2018

ರಾಜಾಕಾಲುವೆ ಹೂಳೆತ್ತುವ ಯಂತ್ರ ಖರೀದಿಯಲ್ಲಿ ಗೋಲ್ ಮಾಲ್.

Image
ರಾಜಾಕಾಲುವೆ ಹೂಳೆತ್ತುವ ಯಂತ್ರ ಖರೀದಿಯಲ್ಲಿ ಗೋಲ್ ಮಾಲ್. ರೋಬಟಿಕ್ ಮಲ್ಟಿಪರ್ಪಸ್ ಏಕ್ಸವೇಟರ್ ಎಂಬ ಹೂಳು ಎತ್ತುವ ಯಂತ್ರ ಖರೀದಿ ಕ್ಯೂಟಂತರ ರೂಪಾಯಿ ಅವ್ಯವಹಾರ ವಾಗಿದೆ ,ಇದರಲ್ಲಿ ನಗರಾಭಿವೃದ್ದಿ ಸಚಿವರಾದ ಕೆ.ಜೆ.ಜಾರ್ಜ್ ರವರು ನೇರ ಹೊಣೆ ಎಂದು ಮಾಜಿ ಆಡಳಿತ ಪಕ್ಷದ ನಾಯಕರಾದ ಎನ್.ಆರ್.ರಮೇಶ್ ರವರು ಪತ್ರಿಕಾಗೋಷ್ಟಿಯಲಿ ಹೇಳಿದರು .ಒಂದು ಹೂಳು ಎತ್ತುವ ಯಂತ್ರದ ಬೆಲೆ ಹಾಗೂ ಒಂದು ವರ್ಷದ ನಿರ್ವಹಣೆಗೆ ಏಳು ಕೋಟಿ ಐವತ್ತು ಐದು ಲಕ್ಷ ರೂಪಾಯಿ ,ಮೂರು ಯಂತ್ರದ ಬೆಲೆ 22ಕೋಟಿಗಿಂತಲು ಹೆಚ್ಚು.ಈ ಯಂತ್ರಕ್ಕಿಂತ ವಿದೇಶ ಸ್ವಿಜರ್ಲೆಂಡ್ ಕಂಪನಿ ಹೂಳು ಎತ್ತುವ ಯಂತ್ರದ ಬೆಲೆ ಒಂದು ಕೋಟಿ ಮೂವತ್ತು ಲಕ್ಷ ಅದರೆ ಇದನ್ನು ಖರೀದಿ ಮಾಡಿದರೆ ತಮಗೆ ಲಾಭಂಶ ಬರುವುದಿಲ್ಲ ಎಂದು ,17ಕೋಟಿ ಗಿಂತ ಹೆಚ್ಚು ಹಣ ನೀಡಿ ಮೂರು ಯಂತ್ರಗಳನ್ನು ಖರೀದಿಸಲಾಗಿದೆ .ಸಾರ್ವಜನಿಕರ ತೆರಿಗೆ ಹಣ ಸಚಿವ ಕೆ.ಜೆ.ಜಾರ್ಜ್ ರವರ ಪಾಲಾಗಿದೆ ಎಂದು ಹೇಳಿದರು

69th Republic day celebration

Image
All India Christian Democratic Front(AICDF) celebrated new year 2018 and 69 th  Republic day celebration      All India Christian Democratic Front(AICDF) celebrated new year 2018 and 69 th Republic day celebration of our great country on 26 th January 2018, Evening and conducted CHARITY EVENT and all participants including Church Fathers, Christian Leaders and Members of the community along with all other invited persons and Beneficiariesgathered together at VisharantiNilaya Meeting Hall, Infantry Road Bangalore 560 001& prayed for Peace, Progress, Prosperityof the Nation and for the wellbeing of all the citizens.     Devotional Songs in different Indian languages, Scripture Reading in Kannada,Preaching by Church Fathers and other senior members spoke on the occasion and appreciated the activities of All India Christian Democratic Front(AICDF)over the past many years, reaching out to the poor, needy and under privileged of our society without considering Caste, C

ಆರೋಗ್ಯಕರ ಆಹಾರದೊಂದಿಗೆ ಸೆಲ್ಫೀ

Image
  ಆರೋಗ್ಯಕರ ಆಹಾರದೊಂದಿಗೆ ಸೆಲ್ಫೀ       ಈ ದಿನಗಳಲ್ಲಿ ಯುವಜನರು ಎಲ್ಲಿ ನೋಡಿದರೂ ಸೆಲ್ಫೀ ತೆಗೆದುಕೊಳ್ಳುವ ಉತ್ಸಾಹದಲ್ಲಿರುತ್ತಾರೆ. ಕೆಲವೊಮ್ಮೆ ಸೆಲ್ಫೀ ತೆಗೆದುಕೊಳ್ಳಲು ಹೋಗಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವುದೂ ಇದೆ. ಮೊಟ್ಟ ಮೊದಲ ಬಾರಿಗೆ ವೈದ್ಯರು ಸೆಲ್ಪೀ ಕ್ರೇಜ್ó ಅನ್ನು ಯುವಜನರಲ್ಲಿ ಪೌಷ್ಠಿಕ ಆಹಾರ ಉತ್ತೇಜಿಸಲು ಬಳಸಿಕೊಳ್ಳುತ್ತಿದ್ದಾರೆ. ಯಶವಂತಪುರದ ಪೀಪಲ್ ಟ್ರೀ ಆಸ್ಪತ್ರೆ `ಸೆಲ್ಫೀ ಬೂತ್' ಪ್ರಾರಂಭಿಸಿದ್ದು ಇದರಲ್ಲಿ ಯುವಜನರಿಗೆ ಸುರಕ್ಷಿತ ಮತ್ತು ಪೌಷ್ಠಿಕತೆಯ ಆಹಾರದೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಉತ್ತೇಜಿಸಲಾಗುತ್ತದೆ.             ಈ ಸಂದರ್ಭ ಕುರಿತು ಡಾ.ಅಶ್ವಿನಿ, `ಒಳ್ಳೆಯ ಹಿನ್ನೆಲೆಯೊಂದಿಗೆ ಸೆಲ್ಫೀ ತೆಗೆದುಕೊಳ್ಳುವುದು ಏಕೆ? ಅವರು ಆ ಸ್ಥಳವನ್ನು ಇಷ್ಟಪಡುತ್ತಿರುತ್ತಾರೆ. ಆದ್ದರಿಂದ ನಾವೇಕೆ ಆರೋಗ್ಯಕರ ಆಹಾರವನ್ನು ಹಿನ್ನೆಲೆಯಾಗಿಸಿ ಸೆಲ್ಫೀಗಳನ್ನು ತೆಗೆದುಕೊಳ್ಳಲು ಉತ್ತೇಜಿಸಬಾರದು ಎಂದು ಆಲೋಚಿಸಿದೆವು. ಯುವಜನರು ತಮ್ಮ ಸೆಲ್ಫೀ ಕ್ಲಿಕ್‍ಗಳನ್ನು ತೆಗೆದುಕೊಳ್ಳುವುದನ್ನು ಆನಂದಿಸುವುದಲ್ಲದೆ ಆರೋಗ್ಯಕರ ಆಹಾರದ ಪರಿಕಲ್ಪನೆಯನ್ನು ಮೆಚ್ಚಿಕೊಂಡರು. `ಈ ಉಪಕ್ರಮ ಸಾರ್ವಜನಿಕರು, ರೋಗಿಗಳು ಮತ್ತು ಆಸ್ಪತ್ರೆಯ ಉದ್ಯೋಗಿಗಳನ್ನು ಆಹಾರದ ಸುರಕ್ಷತೆ ಕುರಿತಾದ ಪೋಸ್ಟರ್‍ಗಳ ಮೂಲಕ ಶಿಕ್ಷಣ ನೀಡಲು ಬಳಸಲಾಗುತ್ತದೆ. ಇದು ಆಹಾರ ಬೇಯಿಸುವಾಗ ಮತ್ತು ಸಮತೋಲನದ ಆಹಾರದಲ್ಲಿ ಕಲಬೆರಕೆ, ನೈರ್ಮಲ್ಯ ಮತ್

69th Republic day celebration

Image
All India Christian Democratic Front(AICDF) celebrated new year 2018 and 69 th  Republic day celebration         All India Christian Democratic Front(AICDF) celebrated new year 2018 and 69 th Republic day celebration of our great country on 26 th January 2018, Evening and conducted CHARITY EVENT and all participants including Church Fathers, Christian Leaders and Members of the community along with all other invited persons and Beneficiariesgathered together at VisharantiNilaya Meeting Hall, Infantry Road Bangalore 560 001& prayed for Peace, Progress, Prosperityof the Nation and for the wellbeing of all the citizens.         Devotional Songs in different Indian languages, Scripture Reading in Kannada,Preaching by Church Fathers and other senior members spoke on the occasion and appreciated the activities of All India Christian Democratic Front(AICDF)over the past many years, reaching out to the poor, needy and under privileged of our society without considering

ಸಂಕ್ರಾಂತಿ ಹಬ್ಬ ಒಕ್ಕಲಿಗರ ಹಬ್ಬದ

Image
ಸಂಕ್ರಾಂತಿ ಹಬ್ಬ ಒಕ್ಕಲಿಗರ ಹಬ್ಬದ 9ನೇ  ವಾರ್ಷಿಕೋತ್ಸವ ಬೆಂಗಳೂರು : ವಿಶ್ವ ಒಕ್ಕಲಿಗರ ಮಹಾ ವೇದಿಕೆ (ರಿ) ವತಿಯಿಂದ ಸಂಕ್ರಾಂತಿ ಹಬ್ಬ ಒಕ್ಕಲಿಗರ ಹಬ್ಬದ 9ನೇ  ವಾರ್ಷಿಕೋತ್ಸವವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಪರಮಪೂಜ್ಯ ಜಗದ್ಗುರು ಡಾ॥ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ ರಾಸುಗಳನ್ನು ಕಿಚ್ಚು ಹಾರಿಸುವುದು ಹಾಗೂ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ನಂತರ "ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿ" ಹಾಗೂ "ಸಾಮಾನ್ಯ ರೈತ ಅಸಾಮಾನ್ಯ ಸಾಧನೆ ಪ್ರಶಸ್ತಿ" ನೀಡಿ ಗಣ್ಯರಿಗೆ ಸನ್ಮಾನಿಸಲಾಯಿತು.  ಈ ಸಂದರ್ಭದಲ್ಲಿ ಮಲ್ಲೇಶ್ವರಂ ಶಾಸಕರಾದ ಅಶ್ವತ್ಥ್ ನಾರಾಯಣ್, ಬಿಬಿಎಂಪಿ ಸದಸ್ಯರಾದ ಚಂದ್ರಕಲಾ ಗಿರೀಶ್ ಲಕ್ಕಣ್ಣ, ಕಲಾವಿದರು, ಗಣ್ಯರು, ಹಾಗೂ ನಾಗರಿಕರು ಉಪಸ್ಥಿತರಿದ್ದರು.

ಸಾಮೂಹಿಕ ಶ್ರೀನಿವಾಸ ಕಲ್ಯಾಣದ ಪೂರ್ವಭಾವಿ ಸಭೆ

Image
ರವಿಕುಮಾರ್ ಗೌಡ ಅವರ  ನೇತೃತ್ವದ ಸಾಮೂಹಿಕ ಶ್ರೀನಿವಾಸ ಕಲ್ಯಾಣದ ಪೂರ್ವಭಾವಿ ಸಭೆ  ಸಮಾಜ ಸೇವಕ ರವಿಕುಮಾರ್ ಗೌಡ ಅವರ  ನೇತೃತ್ವದಲ್ಲಿ ಸಾಮೂಹಿಕ ಶ್ರೀನಿವಾಸ ಕಲ್ಯಾಣ ನಡೆಸುವುದರ ಬಗ್ಗೆ ಮಂಡ್ಯ ಜಿಲ್ಲೆಯ ಎಲ್ಲಾ ಹಿರಿಯ  ಮುಖಂಡರುಗಳ ಸಭೆ ನಡೆಸಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ರವಿಕುಮಾರ್ ಗೌಡ ಫೆಬ್ರವರಿ 10 ರಂದು ಮಂಡ್ಯ ಜಿಲ್ಲೆಯ ಸರ್ಕಾರಿ ಮೈದಾನದಲ್ಲಿ ಲೋಕ ಕಲ್ಯಾಣಕ್ಕಾಗಿ  ಸಾಮೂಹಿಕ ಶ್ರೀನಿವಾಸ ಕಲ್ಯಾಣವನ್ನು ಹಮ್ಮಿಕೊಳ್ಳಲಾಗಿದೆ ಇದರ ಉದ್ದೇಶ ಮಳೆ, ಬೆಳೆ, ಸಮೃದ್ಧಿಯಾಗಿ ಆಗಲಿ ರೈತಾಪಿ ವರ್ಗದ ಹಾಗೂ ಎಲ್ಲಾ ವರ್ಗದ ಪ್ರಜೆಗಳಿಗೆ ಒಳ್ಳೆಯದಾಗಲಿ ಎಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ವಿಶೇಷವೇನೆಂದರೆ ಶ್ರೀನಿವಾಸ ಸ್ವಾಮಿಯ ಮೂಲ ಸ್ಥಾನವಾದ ತಿರುಪತಿಯ ಪ್ರಧಾನ ಅರ್ಚಕರಾದ ರಮಣ ದೀಕ್ಷಿತ್ ಅವರೇ  ಪುರೋಹಿತಿಕೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಚಾಮರಾಜಪೇಟೆಯಲ್ಲಿ ಜಮೀರ್ ಖಾನ್ ಅವರ ಗೆಲವು ನಿಶ್ಚಿತ: ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ

Image
ಚಾಮರಾಜಪೇಟೆಯಲ್ಲಿ   ಜಮೀರ್   ಖಾನ್   ಅವರ    ಗೆಲವು   ನಿಶ್ಚಿತ :   ವಿಧಾನ   ಪರಿಷತ್   ಸದಸ್ಯ   ಪುಟ್ಟಣ್ಣ ನಗರದ   ಚಾಮರಾಜಪೇಟೆಯಲ್ಲಿ   ಕಾಂಗ್ರೆಸ್   ಮುಖಂಡ   ಸಿ ಗೋವಿಂದರಾಜ್   ನೇತೃತ್ವದಲ್ಲಿ   ಶ್ರೀ   ಅಣ್ಣಮ್ಮದೇವಿ   ಭಕ್ತ ಮಂಡಲಿ   ತನ್ನ   40   ನೇ   ವಾರ್ಷಿಕೋತ್ಸವ   ಹಾಗೂ   ಊರ ಹಬ್ಬದ   ಪ್ರಯುಕ್ತ   ಆಯೋಜಿಸಿದ್ದ   ಕಾರ್ಯಕ್ರಮದಲ್ಲಿ ಮಹಿಳೆಯರಿಗೆ   ದಿನೋಪಯೋಗಿ   ವಸ್ತುಗಳು ,  ಸೀರೆಗಳು ಹಾಗೂ   ಮಕ್ಕಳಿಗೆ   ಪಠ್ಯಪುಸ್ತಕಗಳನ್ನು    ವಿತರಿಸಿ ಮಾತನಾಡಿದ   ಅವರು ,  ತಾಂತ್ರಿಕ   ಕಾರಣಗಳಿಂದ   ಶಾಸಕ ಜಮೀರ್   ಅಹ್ಮದ್   ಖಾನ್   ಅವರು   ಕಾಂಗ್ರೆಸ್   ಪಕ್ಷಕ್ಕೆ ಸೇರ್ಪಡೆಯಾಗುವುದು   ನಿಧಾನವಾಗುತ್ತಿದೆ .  ಆದರೆ , ಈಗಾಗಲೇ   ಸ್ವತಃ   ಮುಖ್ಯಮಂತ್ರಿ   ಸಿದ್ದರಾಮಯ್ಯ   ಅವರು ಘೋಷಿಸಿರುವಂತೆ   ಅವರು   ಕಾಂಗ್ರೆಸ್   ನಿಂದ ಸ್ಪರ್ಧೇಗಿಳಿಯಲಿದ್ದಾರೆ .  ಜಮೀರ್   ಖಾನ್   ಅವರು   ಈ ಭಾಗದಲ್ಲಿ   ಸಾಕಷ್ಟು   ಸಮಾಜ   ಸೇವೆಗಳನ್ನು   ಮಾಡುತ್ತಾ ಬಂದಿದ್ದು   ಅವರ   ಗೆಲುವು   ನಿಶ್ಚಿತ   ಎಂದು   ಭವಿಷ್ಯ ನುಡಿದರು .  ಕಾರ್ಯಕ್ರಮದಲ್ಲಿ   ಭಾಗವಹಿಸಿದ್ದ   ನಟ   ಯಶ್ ಮಾತನಾಡಿ ,  ತಾಯಿ   ಅಣ್ಣಮ್ಮದೇವಿಯ   ಕೃಪೆ   ನನ್ನ ಮೇಲಿದೆ .  ಮನೆ   ಬಿಟ್ಟು   ಬಂದಾಗ   ತಾಯಿಯ ಆಶೀರ್ವಾದದಿಂದ   ಚಲನ   ಚಿತ್ರರಂಗದಲ್ಲಿ   ಇಷ್ಟರಮಟ್ಟಿಗೆ ಸಾಧನೆಯನ್ನು   ಮಾಡಲು   ಸಾಧ್ಯವಾಯಿತು . 

ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ 2018........

Image
ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ 2018    ಮಲ್ಲೇಶ್ವರಂ ಸ್ಪೋರ್ಟ್ಸ್  ಫೌಂಡೇಶನ್ ಸಹಕಾರದೊಂದಿಗೆ ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ ಆಯೋಜಿಸಿರುವ ೬೦ನೇ ರಾಷ್ಟ್ರೀಯ ಸೀನಿಯರ್ಸ್(ಪುರುಷರು ಮತ್ತು ಮಹಿಳೆಯರ) ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಂದ್ಯಾವಳಿ ಆಯೋಜಿಸಿದೆ.. ಮಲ್ಲೇಶ್ವರ ಶಾಸಕರಾದ ಡಾ.ಸಿ.ಎನ್.ಆಶ್ವಥ್ ನಾರಾಯಣ್, ಅರ್ಜುನ ಹಾಗು ದ್ರೋಣಾಚಾರ್ಯ ಪಶಸ್ತಿ ಪುರಸ್ಕೃತರಾದ ವೇಣು, ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ರಾಜು, ಕಾರ್ಯದರ್ಶಿಗಳಾದ ಜೈಕುಮಾರ, ಕಾರ್ಪೋರೆಟರ್ ಹೇಮಲತಾ ಮಂಜುನಾಥ್ ರಾಜು,  ನಟ ರಾಜ್‌ಕುಮಾರ್ ಅವರ ಪುತ್ರಿ ಲಕ್ಷ್ಮೀ ಗೋವಿಂದರಾಜು ಉದ್ಘಾಟಿಸಿದ ಡಾ.ರಾಜಕುಮಾರ್ ಕಪ್ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.     ಈ‌ ಟೂರ್ನಿಯಲ್ಲಿ ರಾಷ್ಟ್ರದ ಶ್ರೇಷ್ಠ ಬಾಕ್ಸಿಂಗ್ ಪಟುಗಳು ಪಾಲ್ಗೊಂಡಿದ್ದಾರೆ... ಮಲ್ಲೇಶ್ವರದ ಕೋದಂಡರಾಮ ಕಬಡ್ಡಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಒಟ್ಟು 161 ಮ್ಯಾಚ್ ಗಳು ನಡೆದಿದೆ... ಅಂಕಪಟ್ಟಿಯಲ್ಲಿ ಹರಿಯಾಣ ಮೊದಲ ಸ್ಥಾನದಲ್ಲಿದ್ರೆ, ಉಳಿದಂತೆ ಪಂಜಾಬ್ ಹಾಗು ದೆಹಲಿ ನಂತರದ ಸ್ಥಾನದಲ್ಲಿವೆ...

ಗಣರಾಜ್ಯೋತ್ಸವ ಪ್ರಯುಕ್ತ ಡಾ||ಬಿ.ಆರ್ .ಅಂಬೇಡ್ಕರ್ ಮೆಡಿಕಲ್ ಡೇ ಕೇರೆ ಸಂಟರ್ ಉದ್ಘಾಟನೆ

Image
ಗಣರಾಜ್ಯೋತ್ಸವ ಪ್ರಯುಕ್ತ ಡಾ||ಬಿ.ಆರ್ .ಅಂಬೇಡ್ಕರ್ ಮೆಡಿಕಲ್ ಡೇ ಕೇರೆ ಸಂಟರ್ ಉದ್ಘಾಟನೆ   ರಾಜಾಜಿನಗರ:ದಯಾನಂದನಗರ ವಾರ್ಡನಲ್ಲಿ ಇಂದು ಗಣರಾಜ್ಯೋತ್ಸವ ಪ್ರಯುಕ್ತ ಡಾ||ಬಿ.ಆರ್ .ಅಂಬೇಡ್ಕರ್ ಮೆಡಿಕಲ್ ಡೇ ಕೇರೆ ಸಂಟರ್ ಉದ್ಘಾಟನೆಯನ್ನು ಮಾಜಿ ಸಚಿವರು,ಶಾಸಕರಾದ ಸುರೇಶ್ ಕುಮಾರ್ ,ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್ ರವರು ಉದ್ಘಾಟನೆ ಮಾಡಿದರು .ಕಾರ್ಯಕ್ರಮದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಮುನಿರಾಜು ಮತ್ತು ಶ್ರೀಮತಿ ಶಕೀಲಾ ಮುನಿರಾಜು ಹಾಗೂ ಶ್ರೀಮತಿ ಸಾವಿತ್ರಿ ಸುರೇಶ್ ಕುಮಾರ್ ಓಕುಳಿಪುರಂ ವಾರ್ಡ ಬಿ.ಬಿ.ಎಂ.ಪಿ.ಸದಸ್ಯರಾದ ಶಿವಪ್ರಕಾಶ್ ,ಶ್ರೀರಾಮಮಂದಿರ ವಾರ್ಡ ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀಮತಿ ದೀಪಾ ನಾಗೇಶ್ ,ನಾಮ ನಿರ್ದಶನ ಸದಸ್ಯರಾದ ಮೋಹನ್ ಕುಮಾರ್ ,ಬೆಂಗಳೂರು ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾದ ರಘುವೀರ್ ಗೌಡರು ಭಾಗವಹಿಸಿದ್ದರು .   ಉದ್ಘಾಟನೆ ನೇರವೆರಿಸಿ ಮಾತನಾಡಿದ ಸ್ಥಳೀಯ ಶಾಸಕರಾದ ಸುರೇಶ್ ಕುಮಾರ್ ರವರು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ದಯಾನಂದನಗರ ವಾರ್ಡ ಅತ್ಯಂತ ಹಿಂದುಳಿದ ಪ್ರದೇಶ ಹಾಗೂ ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ .ಡಾ.ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಡೇ ಕೇರೆ ಸೆಂಟರ್ ಆರಂಭಿಸಿರುವುದರಿಂದ ಸ್ಥಳೀಯ ನಾಗರಿಕರಿಗೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದು ಮತ್ತು ಇಲ್ಲಿ ನುರಿತ ವೈದ್ಯರ ತಂಡ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರ

ಕರ್ನಾಟಕ ವಿದ್ಯುತ್ ಕಾರ್ಖಾನೆ(ಕ.ವಿ.ಕಾ.) ಕನ್ನಡ ಸಂಘ

Image
ಕರ್ನಾಟಕ ವಿದ್ಯುತ್ ಕಾರ್ಖಾನೆ(ಕ.ವಿ.ಕಾ.) ಕನ್ನಡ ಸಂಘ ಮಹಾದಾಯಿ ನೀರು ,ಕಳಸ ಬಂಡೂರಿ ಹೋರಟಕ್ಕೆ ಕನ್ನಡ ಸಂಘಟನೆಗಳ ಒಕ್ಕೂಟ ನೀಡಿರುವ ಕರೆಗೆ ಬೆಂಬಲಿಸಿ ಕರ್ನಾಟಕ ವಿದ್ಯುತ್ ಕಾರ್ಖಾನೆ(ಕ.ವಿ.ಕಾ.) ಕನ್ನಡ ಸಂಘದ ವತಿಯಿಂದ ಮೈಸೂರು ರಸ್ತೆಯ ಸಂಸ್ಥೆ ಎದುರು ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .ಪ್ರತಿಭಟನಾ ಕಾರ್ಯಕ್ರಮದಲ್ಲಿ ಕ.ವಿ.ಕಾ.ಸಂಸ್ಥೆಯ ಅಧ್ಯಕ್ಷರಾದ ಎಸ್.ಮನೋಹರ್ ಮತ್ತು ಕ.ವಿ.ಕಾ.ಸಂಸ್ಥೆಯ 300ಕ್ಕೂ ಸಿಬ್ಬಂದಿಗಳು ಭಾಗವಹಿಸಿದ್ದರು .ಇದೇ ಸದಂರ್ಭದಲ್ಲಿ ಕ.ವಿ.ಕಾ.ಅಧ್ಯಕ್ಷರಾದ ಎಸ್.ಮನೋಹರ್ ಮಾತನಾಡಿ ಕರ್ನಾಟಕ ಸರ್ಕಾರ ನದಿ ಜಲ ಕನ್ನಡಿಗರ ಹೋರಟಕ್ಕೆ ಸಂಪೂರ್ಣ ನೀಡುತ್ತಾ ಬಂದಿದ್ದೆ .ಕೇಂದ್ರ ನರೇಂದ್ರ ಮೋದಿ ಸರ್ಕಾರ ತನ್ನ ಮೊಂಡುತನದಿಂದ ಕರ್ನಾಟಕ ಜನ ಕುಡಿಯುವ ನೀರಿಗೆ ಹಾಹಕಾರ ಉಂಟಾಗಿದೆ .ಗೋವಾ ಬಿ.ಜೆ.ಪಿ.ಸರ್ಕಾರ ಜೊತೆಯಲ್ಲಿ ಪ್ರಧಾನಿ ಮಾತನಾಡಬಹುದು .ಅದರೆ ಪ್ರಧಾನಿ ಕರ್ನಾಟಕ ವಿಷಯದಲ್ಲಿ ತಾತ್ಸರ ಮನೋಭಾವನೆ ಬೆಳೆಸಿಕೊಂಡಿದ್ದಾರೆ.ಇನ್ನು ಪ್ರತಿ ಪಕ್ಷ ಬಿ.ಜೆ.ಪಿ.ಕುಡಿಯುವ ನೀರಿನಲ್ಲಿ ರಾಜಕೀಯ ಮಾಡುತ್ತಿದೆ .ಪ್ರಧಾನಿ ನರೇಂದ್ರ ಮೋದಿರವರ ಒತ್ತಡ ಹೇರಲು ಹಿಂದೇಟು ಹಾಕುತ್ತಿದೆ ಎಂದು ಪ್ರತಿಭಟನಾ ಕಾರ್ಯಕ್ರಮದಲ್ಲಿ ಹೇಳಿದರು.

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ

Image
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘಕ್ಕೆ ಅಧ್ಯಕ್ಷರಾಗಿ ಡಿ ಕೆಂಪಣ್ಣ ಆಯ್ಕೆ   ಪ್ರಧಾನ ಕಾರ್ಯದರ್ಶಿಗಳಾಗಿ     ಜಿ ಎಂ ರವೀಂದ್ರ ಆಯ್ಕೆ ಬೆಂಗಳೂರು ಜನವರಿ  24 :  ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಗಿದೆ. ಇಂದು ನಡೆದ ಚುನಾವಣೆಯಲ್ಲಿ ರಾಜ್ಯ ಮಟ್ಟದ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ,  ಡಿ ಕೆಂಪಣ್ಣ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಜಿ. ಎಂ ರವೀಂದ್ರ ಅವರನ್ನು ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆ ಮಾಡಲಾಗಿದೆ.   ಇದೇ ವೇಳೆ ಹೆಚ್ ಎಸ್ ನಟರಾಜ್ ಅವರನ್ನು ಖಜಾಂಚಿ ,  ಬಿ ಸಿ ದಿನೇಶ್ ಅವರನ್ನು ಉಪಾಧ್ಯಕ್ಷರನ್ನಾಗಿ ,  ಎಂ ರಮೇಶ್ ಅವರನ್ನು ಜಂಟಿ ಕಾರ್ಯದರ್ಶಿಗಳನ್ನಾಗಿ ಹಾಗೂ ಎ ಚಾಮರಾಜ ರೆಡ್ಡಿ ಅವರನ್ನು ಮುಖ್ಯ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ.  

ಕಬಾಬ್ ಫ್ಯಾಕ್ಟರಿ ಉದ್ಘಾಟಿಸಿದ ನಟ ಯಶ್

Image
ಸಾಂಪ್ರದಾಯಿಕ   ಶೈಲಿಯ   ಭೋಜನದ ಅನುಭವ     ಆಹ್ಲಾದಕರ :   ನಟ   ಯಶ್ ಸಾಂಪ್ರದಾಯಿಕ   ಶೈಲಿಯ   ಭೋಜನದ ಅನುಭವ   ಬಹಳ   ಅಹ್ಲಾಧಕರ   ಎಂದು   ರಾಕಿಂಗ್ ಸ್ಟಾರ್   ಯಶ್   ಹೇಳಿದರು .  ನಗರದ ನಾಗರಭಾವಿಯಲ್ಲಿಂದು   ನೂತನವಾಗಿ ನಿರ್ಮಿಸಲಾಗಿರುವ   ಕಬಾಬ್   ಫ್ಯಾಕ್ಟರಿಯನ್ನು ಉದ್ಘಾಟಿಸಿ   ಅವರು   ಮಾತನಾಡಿದರು . ಮೈಸೂರು  -  ಬೆಂಗಳೂರು   ಹೈವೆಯಲ್ಲಿರುವ ವೈಶಾಲಿ   ರೆಸ್ಟೋರೆಂಟ್‍ನ   ಇನ್ನೊಂದು   ಶಾಖೆ ಇದಾಗಿದೆ .  ನಾಟಿ   ಶೈಲಿಯ   ಮಾಂಸಾಹಾರಿ ಊಟದದಲ್ಲಿ   ಬಹಳಷ್ಟು   ಪ್ರಸಿದ್ದಿಯನ್ನು   ವೈಶಾಲಿ ಹೊಂದಿದೆ .  ಈ   ರುಚಿಕಟ್ಟಾದ   ಊಟವನ್ನು ನಾವು   ಪ್ರತಿಬಾರಿ   ಮೈಸೂರಿಗೆ   ತೆರಳುವ ಸಂಧರ್ಭದಲ್ಲೂ   ಆಸ್ವಾದಿಸಿದ್ದೇನೆ .  ಮಾಲೀಕರಾದ   ಪುರಷೋತ್ತಮ್   ಅವರು   ಹೊಸ ಸಾಧ್ಯತೆಯ   ಕಬಾಬ್   ಫ್ಯಾಕ್ಟರಿಯನ್ನು   ನಗರದಲ್ಲಿ ಪ್ರಾರಂಭಿಸುವ   ಮೂಲಕ   ನಗರದ   ಜನತೆಗೆ ಮಾಂಸಾಹಾರಿ   ಭೋಜನದ   ಹೊಸ   ರುಚಿಯನ್ನು ನೀಡಲಿದ್ದಾರೆ   ಎಂದರು .        ಚಲನ   ಚಿತ್ರ   ನಟ   ಶ್ರೀನಗರ   ಕಿಟ್ಟಿ   ಮಾತನಾಡಿ , ನಮ್ಮ   ಅಚ್ಚುಮೆಚ್ಚಿನ   ರುಚಿಕಟ್ಟಾದ ಆಹಾರಗಳನ್ನು   ತಯಾರಿಸುವುದರಲ್ಲಿ   ಈ ಹೋಟೇಲ್   ಬಹಳ   ಪ್ರಸಿದ್ದಿ .  ಇಂತಹ   ನೂರಾರು ಶಾಖೆಗಳು   ಪ್ರಾರಂಭವಾಗಲಿ   ಎಂದು   ಇದೇ ಸಂಧರ್ಭದಲ್ಲಿ   ಹಾರೈಸಿದರು . ಹೋಟೇಲ್   ಮಾಲೀಕರಾದ   ಪುರಷೋತ್ತಮ್ ಹಾಗೂ   ಶಾಸಕ   ಮುನಿರತ್ನ

ಸರ್ವಜನ ರಕ್ಷಣಾ ವೇದಿಕೆ (ನೋಂ) ರಾಜ್ಯಾದ್ಯಕ್ಷ ಕೆ.ನ್. ಮೂರ್ತಿ

Image
ಕರ್ನಾಟಕ ಬಂದ್ -  ಸರ್ವಜನ ರಕ್ಷಣಾ ವೇದಿಕೆ (ನೋಂ) ರಾಜ್ಯಾದ್ಯಕ್ಷ ಕೆ.ನ್. ಮೂರ್ತಿ ಮಹಾದಾಯಿ, ಕಳಸಾ ಬಂಡೂರಿ ಯೋಜನೆಗೆ ಆಗ್ರಹಿಸಿ ಜ. 25 ರಂದು ಬೆಂಗಳೂರಿನ ಟೌನ್ ಹಾಲ್ ಮುಂದೆ    - ಕರ್ನಾಟಕ ಬಂದ್ ನಡೆಸಿದರು. 

ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ

Image
      ಕರ್ನಾಟಕ    ಮಾಧ್ಯಮ   ಅಕಾಡೆಮಿಯ   ವಾರ್ಷಿಕ   ಪ್ರಶಸ್ತಿ   ಪುರಸ್ಕೃತರು -  ವೈ . ಎಸ್ . ಎಲ್ .  ಸ್ವಾಮಿ   ಕರ್ನಾಟಕ    ಮಾಧ್ಯಮ   ಅಕಾಡೆಮಿಯ   ವಾರ್ಷಿಕ   ಪ್ರಶಸ್ತಿ   ಪುರಸ್ಕೃತರಾಗಿರುವ   ಸಂಜೆವಾಣಿಯ   ಹಿರಿಯ   ವರದಿಗಾರ   ವೈ . ಎಸ್ . ಎಲ್ .  ಸ್ವಾಮಿ   ಅವರಿಗೆ   ನಿನ್ನೆ   ನಗರದಲ್ಲಿ   ನಡೆದ   ಸಮಾರಂಭದಲ್ಲಿ   ಸಾರಿಗೆ   ಸಚಿವ   ರಾಮಲಿಂಗಾರೆಡ್ಡಿ ಅವರು   ಪ್ರದಾನ   ಮಾಡಿದರು .