Posts

Showing posts from March, 2018

ಬೆಂಗಳೂರಿನಲ್ಲಿ ಜೆಡಿಯುನ ನೂತನ ಕಚೇರಿ ಉದ್ಘಾಟನೆ

Image
ಬೆಂಗಳೂರಿನಲ್ಲಿ ಜೆಡಿಯುನ ನೂತನ ಕಚೇರಿ ಉದ್ಘಾಟನೆ     ಜೆಡಿಯುನ ನೂತನ ಕಚೇರಿಯನ್ನು ಕರ್ನಾಟಕ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಉದ್ಘಾಟಿಸಿದರು. ನಂತರ ಮಾತನಾಡಿದ ಮಹಿಮಾ ಪಟೇಲ್  ಅಭ್ಯರ್ಥಿಗಳ ಪಟ್ಟಿಯನ್ನು  ಏಪ್ರಿಲ್ 15 ರಂದು ಬಿಡುಗಡೆ ಮಾಡುವ ಸಾಧ್ಯತೆ ಇದ್ದು  ಈಗಾಗಲೇ ಇಪ್ಪತ್ತೈದು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು ಇನ್ನೂ ಹೆಚ್ಚು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಪಕ್ಷವೂ ಸಕ್ರಿಯವಾಗಿದೆ. ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಹತ್ತಕ್ಕೂ ಹೆಚ್ಚು ಸ್ಥಾನವನ್ನು ಪಡೆಯುವ ನಿರೀಕ್ಷೆಯಿದೆ.    ಸಂಜಯ್ ಝಾ ಅವರು ಪಕ್ಷದ ಉಸ್ತುವಾರಿಯನ್ನು ಹೊತ್ತುಕೊಂಡಿದ್ದು   ರಾಷ್ಟ್ರೀಯ ಅಧ್ಯಕ್ಷ ನಿತೀಶ್ ಕುಮಾರ್ ಅವರು ಚಂದ್ರ ಮಿಶ್ರ  ರವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.     ನಿತೀಶ್ ಕುಮಾರ್ ಅವರು ಏಪ್ರಿಲ್ 11ರಂದು ಬೆಂಗಳೂರಿಗೆ ಆಗಮಿಸಲಿದ್ದು ಪತ್ರಕರ್ತರ ಜೊತೆ ಸಂವಾದ ಮಾಡಲಿದ್ದಾರೆ ಹಾಗೂ  ಕಾರ್ಯಕರ್ತರ ಜೊತೆ ಸಭೆ ನಡೆಸಿ ಚರ್ಚೆ ಮಾಡಲಿದ್ದಾರೆ ಎಂದು ಹೇಳಿದರು ಉದ್ಘಾಟನೆ ಪ್ರಾರಂಭ

"ನಮ್ಮ ಬೆಂಗಳೂರು ನಮ್ಮ ಹೆಮ್ಮ"

Image
"ನಮ್ಮ ಬೆಂಗಳೂರು ನಮ್ಮ ಹೆಮ್ಮ" ಮಹಾಲಕ್ಷ್ಮೀಲೇಜೌಟ್ ವಿಧಾನಸಭಾ ಕ್ಷೇತ್ರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವತಿಯಿಂದ "ನಮ್ಮ ಬೆಂಗಳೂರು ನಮ್ಮ ಹೆಮ್ಮ" ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೃಹತ್ ಪಾದಯಾತ್ರೆ ಹಾಗೂ ಸಮಾವೇಶವನ್ನು ಕೆ.ಪಿ.ಸಿ.ಸಿ.ಕಾರ್ಯಧ್ಯಕ್ಷರಾದ ದಿನೇಶ್ ಗುಂಡುರಾವ್, ಸಾರಿಗೆ ಸಚಿವರಾದ ಹೆಚ್.ಎಂ.ರೇವಣ್ಣ ,ವಿಧಾನಪರಿಷತ್ತು ಸದಸ್ಯರಾದ ನಾರಾಯಣಸ್ವಾಮಿ ಮತ್ತು ಮಾಜಿ ಲೋಕಸಭಾ ಸದಸ್ಯರಾದ ನಾರಾಯಣಸ್ವಾಮಿ ,ಬಿ.ಬಿ.ಎಂ.ಪಿ.ಆಡಳಿತ ಪಕ್ಷದ ನಾಯಕರಾದ ಎಂ.ಶಿವರಾಜು ,ಮಹಾಲಕ್ಷ್ಮೀಪುರಂ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಕೇಶವ್ ಮೂರ್ತಿ,ಮಾಜಿ ವಿಧಾನಪರಿಷತ್ತು ಸದಸ್ಯರಾದ ಎಂ.ಡಿ ಲಕ್ಷ್ಮೀನಾರಾಯಣ ಹಾಗೂ ಬೆಂಗಳೂರು ನಗರ ಕಾಂಗ್ರೆಸ್ ಅಧ್ಯಕ್ಷರುಗಳಾದ ರಾಜ್ ಕುಮಾರ್, ಶೇಖರ್ ಹಾಗೂ ಮಹಿಳಾ ಅಭಿವೃದ್ದಿ ನಿಗಮ ಅಧ್ಯಕ್ಷರಾದ ಭಾರತಿ ಶಂಕರ್ ,ಕ.ವಿ.ಕಾ.ಅಧ್ಯಕ್ಷರಾದ ಎಸ್.ಮನೋಹರ್, ಕಾಂಗ್ರೆಸ್ ಮುಖಂಡರುಗಳಾದ ಲಕ್ಷ್ಮೀಕಾಂತ್ ,ವಿ.ಎಸ್.ಆರಾಧ್ಯ.ಎಂ.ಎ.ಆನಂದ್, ಗಿರೀಶ್. ಕೆ.ನಾಶಿ.ಶ್ರೀಮತಿ ಮಂಜುಳಾ ಪುರುಷೋತ್ತಮ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಬೃಹತ್ ಪಾದಯಾತ್ರೆಯ ಮೂಲಕ ಕುರುಬರಹಳ್ಳಿ ವೃತ್ತದ ಡಾ||ರಾಜ್ ಕುಮಾರ್ ಪ್ರತಿಮೆ ಬಳಿ ಸಮಾವೇಶದಲ್ಲಿ ಭಾಗವಹಿಸಲು 10000ಕಾಂಗ್ರೆಸ್ ಕಾರ್ಯಕರ್ತರೂಂದಿಗೆ ವೇದಿಕೆ ಸ್ಥಳಕ್ಕೆ ಆಗಮಿಸಿದರು. ತದನಂತರ ಪ್ರಾಸ್ತವಿಕ ಭಾಷಣವನ್ನು ಎಂ.ಶಿವರಾಜುರವರು ಮಾತನಾ

ಸಾಮಾಜೀಕ ಜಾಲತಾಣಕ್ಕೂ ಬಿಸಿ ತಟ್ಟಿದ ನೀತಿ ಸಂಹಿತೆ ..!

Image
ಸಾಮಾಜೀಕ ಜಾಲತಾಣಕ್ಕೂ ಬಿಸಿ ತಟ್ಟಿದ ನೀತಿ ಸಂಹಿತೆ ..!   ಹೌದು ಸ್ನೇಹಿತರೇ, 2018ರ ಚುನಾವಣೆಯ ದಿನಾಂಕ ಪ್ರಕಟವಾಗಿದೆ ಅದರ ಬೆನ್ನಲ್ಲೇ ನೀತಿ ಸಂಹಿತೆಯು ಜಾರಿಗೆ ಬಂದಿದೆ. ಈ ಭಾರಿಯ ನೀತಿ ಸಂಹಿತೆಯು ಸಾಮಾಜೀಕ ಜಾಲತಾಣವನ್ನು ಬಿಟ್ಟಿಲ್ಲಾ . ಮುಖ್ಯವಾಗಿ ಫೇಸ್ ಬುಕ್ , ಟ್ವಿಟರ್ , ವಾಟ್ಸ್ ಪ್ , ಇನ್ಸ್ಟಗ್ರಾಮ್ , ಇನ್ನೂ ಮುಂತಾದ ಜಾಲತಾಣಗಳಲ್ಲಿ ನಡೆಯುತ್ತಿದ್ದ ಚುನಾವಣೆಯ ಪ್ರಚಾರವನ್ನು ಸಹ ನಿಷೇದಿಸಿದೆ. ಮುಂದುವರೆದು ಅಭ್ಯಾರ್ಥಿಯ ಪರ ಪೊಸ್ಟರ್ ಗಳನ್ನು ಹಾಕುವುದಾಗಲಿ ಅಥವಾ ಅಭ್ಯಾರ್ಥಿಯ ಪರವಾಗಿ ಪ್ರಚಾರ ಮಾಡುವುದಾಗಲಿ. ಇತರ ಪಕ್ಷದ ಅಭ್ಯಾರ್ಥಿಗಳನ್ನು ನಿಂದೀಸುವುದಾಗಲಿ ಮಾಡಬಾರದು ಎಂದು ಹೇಳಿದೆ. 2014ರ ಲೋಕಸಭೆ ಚುನಾವಣೆಯು ಮುಖ್ಯವಾಗಿ ಸಾಮಾಜೀಕ ಜಾಲತಾಣವನ್ನು ಅವಲಂಬಿಸಿತ್ತು ಅದರ ಸಧುಪಯೋಗವನ್ನು ಈ ಚುನಾವಣೆಯಲ್ಲಿ ಪಡೆಯಲು ವಿವಿದ ಪಕ್ಷಗಳು ತಮ್ಮ ಪಕ್ಷದ ಕಚೇರಿಯಲ್ಲೇ ಐಟಿ ಡಿಪಾರ್ಟ್ ಮೆಂಟ್ ತೆಗೆದು ಸಾಮಾಜೀಕ ಜಾಲತಾಣದ ಸಮರಕ್ಕೇ ಸಿದ್ದವಾಗಿದ್ದವು. ಆದರೇ ಕೇಂದ್ರ ಚುನಾವಣಾ ಆಯುಕ್ತರ ಈ ನಿರ್ದಾರ ವಿವಿದ ರಾಜಕೀಯ ಪಕ್ಷಗಳಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ .       ನೀವು ಕೂಡ ಅಷ್ಟೇ, ನಿಮ್ಮ ಫೇಸ್ ಬುಕ್ ಖಾತೆಗೆ ವಿವಿದ ಪಕ್ಷದ ಮುಖಂಡರ ಪರ ಬ್ಯಾಟ್ ಮಾಡುವಾಗ ಹುಷಾರಾಗಿರಿ. ಇತರ ಪಕ್ಷದ ಮುಖಂಡರನ್ನು ನಿಂದೀಸುವ ಮುಂಚೆ ಯೋಚಿಸಿ. ನೀವು ಕಮೆಂಟ್ ಮಾಡಿದ ಅಥವಾ ಅಪ್ ಲೋಡ್ ಮಾಡಿದ ಫೂಟೇಜ್  ಸ್ಕ್ರೀನ್ ಶಾಟ್

ಸಕಲೇಶಪುರ ಆಲೂರು ಕಟ್ಟಾಯ ಮೀಸಲು ವಿಧಾನಸಭಾ ಕ್ಷೇತ್ರ

Image
ಸಕಲೇಶಪುರ ಆಲೂರು ಕಟ್ಟಾಯ ಮೀಸಲು ವಿಧಾನಸಭಾ ಕ್ಷೇತ್ರ    ಸಕಲೇಶಪುರ ಆಲೂರು ಕಟ್ಟಾಯ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಥಳೀಯರಾದ ಶ್ರೀ ಪರ್ವತಯ್ಯ ಅವರಿಗೆ ಅವಕಾಶ ಕಲ್ಪಿಸುವಂತೆ  ಒತ್ತಾಯಿಸಿ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ  ಪತ್ರಿಕಾಗೋಷ್ಠಿ ನಡೆಸಿದರು      ಹಸನ ಜಿಲ್ಲಾ ಸಕಲೇಶಪುರ-ಆಲೂರು-ಕಟ್ಟಾಯ ಮೀಸಲು ವಿಧಾನಸಭಾ ಕ್ಷೇತ್ರವಾಗಿದ್ದು ಈ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷದ ತೊಂಬತ್ತೈದು ಸಾವಿರ ಮತದಾರರಲ್ಲಿ ಸುಮಾರು ಅರವತ್ತೈದು ಸಾವಿರ ದಲಿತ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ ಈ ಕ್ಷೇತ್ರದಲ್ಲಿ ಅನೇಕ ಮೂಲಭೂತ ಸಮಸ್ಯೆಗಳು ಕಾಣುತ್ತಿದ್ದು ಈ ಬಗ್ಗೆ ಕ್ಷೇತ್ರದ ಸಮಸ್ಯೆಯ ಬಗ್ಗೆ ಅರಿವಿಲ್ಲದವರೂ ಮತ್ತು ಸ್ಥಳೀಯರಲ್ಲದ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ದಿಸಲು ಬರುತ್ತಿದ್ದಾರೆ.  ಈ ಕ್ಷೇತ್ರದ ಮತದಾರರು ಸ್ಥಳೀಯ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಬೆಂಬಲಿಸಲು ತೀರ್ಮಾನಿಸಿರುವಂತೆ ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಸ್ಥಳೀಯ ಅಭ್ಯರ್ಥಿಗೆ ಅವಕಾಶ ಕಲ್ಪಿಸುವಂತೆ ತಾಲ್ಲೂಕಿನ ಎಲ್ಲ ದಲಿತ ಸಂಘಟನೆಗಳು ಪ್ರಗತಿಪರ ಸಂಘಟನೆಗಳು ಬೆಂಬಲಿಸಲು ತೀರ್ಮಾನಿಸುತ್ತದೆ ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಸ್ಥಳೀಯ ಬಲಗೈ ಸಮುದಾಯದ ಅಭ್ಯರ್ಥಿಗೆ ಅವಕಾಶ ಕಲ್ಪಿಸುವಂತೆ ರಾಜ್ಯ ನಾಯಕರಲ್ಲಿ ಮತ್ತು ಸ್ಥಳೀಯ ಮುಖಂಡರಲ್ಲಿ ಅನೇಕ ಬಾರಿ ಒತ್ತಾಯ ಮಾಡಿರುತ್ತೇವೆ ಒಂದು ವೇಳೆ ಈ ಬಾರಿ ಸ್ಥಳೀಯರಲ್ಲದ

ಚುನಾವಣೆಗೆ ಮುಹೂರ್ತ ಫಿಕ್ಸ್

Image
ಚುನಾವಣೆಗೆ ಮುಹೂರ್ತ ಫಿಕ್ಸ್  ಇಂದಿನಿಂದಲೇ  ಚುನಾವಣಾ ನೀತಿ ಸಂಹಿತೆ ಜಾರಿ         ರಾಜ್ಯ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಮೇ 12 ರಂದು ಒಂದೇ  ಹಂತದಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣೆ ಆಯುಕ್ತ ಓಂ ಪ್ರಕಾಶ್ ರಾವತ್, 2018ರ ರಾಜ್ಯ ವಿಧಾನಸಭೆ ಚುನಾವಣೆಯ ಅಧಿಸೂಚನೆಯನ್ನು ಪ್ರಕಟಿಸಿದರು. ಇಂದಿನಿಂದಲೇ ನೀತಿ ಸಂಹಿತಿ ಜಾರಿಗೆ ಬರಲಿದೆ. ಏಪ್ರಿಲ್ 17ರಂದು ಚುನಾವಣಾ ಅಧಿಸೂಚನೆ ಪ್ರಕಟ ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 24 ಕೊನೆಯ ದಿನ. ಏಪ್ರಿಲ್ 25ರಂದು ನಾಮಪತ್ರಗಳ ಪರಿಶೀಲನೆ. ಏಪ್ರಿಲ್ 27 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ರಾಜ್ಯದಲ್ಲಿ ಮೇ 12ರಂದು ಒಂದೇ ಹಂತದಲ್ಲಿ ಮತದಾನ. ಮೇ 15ರಂದು ವಿಧಾನಸಭೆ ಚುನಾವಣೆ ಫಲಿತಾಂಶ  ಪ್ರಕಟವಾಗಲಿದೆ.    ಇನ್ನು ಚುನಾವಣಾ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬರಲಿದ್ದು, ಓರ್ವ ಅಭ್ಯರ್ಥಿಗೆ ಚುನಾವಣಾ ವೆಚ್ಚದ ಮಿತಿಯನ್ನು ಚುನಾವಣಾ ಆಯೋಗ  ₹28 ಲಕ್ಷಕ್ಕೆಮಿತಿಗೊಳಿಸಿದೆ            ರಾಜ್ಯ ಚುನಾವಣಾ ಆಯೋಗ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಪಾರದರ್ಶಕವಾಗಿ ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ನ್ಯಾಯಸಮ್ಮತ ಹಾಗೂ ನಿರ್ಭೀತಿಯಿಂದ ಜನರು ತಮ್ಮ ಹಕ್ಕು ಚಲಾಯಿಸುವ ಬಗ್ಗೆ ಈಗಾಗಲೆ ಎಲ್ಲಾ ಜಿಲ್ಲೆಗಳಲ್ಲಿ ಅಲ್ಲಿನ ಅಧಿಕಾರಿಗಳ ನೆರವಿನಿಂದ ಜಾ

Mr. Nitin Gadkari inaugurates CII Industry Next Summit- 2018

Image
Mr. Nitin Gadkari inaugurates CII Industry Next Summit- 2018 Bengaluru  24 March 2018 :  The Confederation of Indian Industry (CII), organized Industry Next – ‘The Emerging New Growth Paradigm’ in the city today. The summit was inaugurated by Union Minister Mr. Nithin Gadkari, in the presence of Mr. Vikram Kirloskar, Chairman CII, Southern Region, Mr. Suvarna Raju, Chairman, Hindustan Aeronautics Limited and Mr. R. Dinesh, Deputy Chairman, CII – Southern Region. The summit aimed to understand the changing face of industry globally and in India amidst a turbulent and evolving global economy. Delivering the inaugural address Mr . Nitin Gadkari, Minister for Shipping, Road Transport & Highways and Water Resources, River Development & Ganga Rejuvenation, Government of India  stated that progress in the road sector has been growing consistently, he said that the current road construction is at 28 kilometers a day and the target for next year is 40 kilometers per day. He

Karnataka edition of Mrs. India – I am Powerful

Image
MRS. MONICA RAJ   WINS THE KARNATAKA EDITION OF MRS. INDIA – I AM POWERFUL Amidst glitz and glamour, the Karnataka edition of Mrs. India – I am Powerful successfully concluded in Bengaluru on 10 th   March 2018, at The Zuri Hotel, Whitefield.     The chosen finalists from Karnataka displayed their skills and abilities as they wowed the audiences and judges, reaffirming the fact that age and marital status is no barrier for a woman to showcase her talent.     After a series of competitive levels,   MRS. MONICA RAJ   was chosen as the winner, followed by   Mrs. Rekha Reddy  and  Mrs. Nora Rashmi   who   was   declared First and Second   Runners-up respectively.   MRS. MONICA RAJ   will now progress to take part in the grand finale, which will be held in Goa at a later date.     The penultimate winner will then qualify and stand a chance to represent the country at international level. The star-studded event was graced by renowned artists and celebrities.  Noted celebritie

ಯುವ ಕಾಂಗ್ರೆಸ್ ವತಿಯಿಂದ ಒಂದು ಲಕ್ಷ ಸಿಹಿ ಲಾಡು ವಿತರಣೆ

ಯುವ ಕಾಂಗ್ರೆಸ್ ವತಿಯಿಂದ ಒಂದು ಲಕ್ಷ ಸಿಹಿ ಲಾಡು ವಿತರಣೆ  ಎ.ಐ.ಸಿ.ಸಿ.ಅಧ್ಯಕ್ಷರಾಗಿ ನೂತನವಾಗಿ ನೇಮಕರಾದ ಶ್ರೀಯುತ ರಾಹುಲ್ ಗಾಂಧೀಜಿರವರು ಕರ್ನಾಟಕ ಆಗಮಿಸುತ್ತಿರುವ ಶುಭಾ ಸಂದರ್ಭದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಒಂದು ಲಕ್ಷ ಸಿಹಿ ಲಾಡು ವಿತರಣೆ ಕಾರ್ಯಕ್ರಮವನ್ನು ಮೌರ್ಯ ವೃತ್ತ ಗಾಂಧಿ ಪ್ರತಿಮೆಗೆ ಹೂವಿನ ಹಾರ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .ಸಮಾರಂಭದಲ್ಲಿ ಕ.ವಿ.ಕಾ.ಅಧ್ಯಕ್ಷರಾದ ಎಸ್.ಮನೋಹರ್ ಮತ್ತು ಬೆಂಗಳೂರು ನಗರ ಕೇಂದ್ರ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರಾದ ಜನಾರ್ಧನ್ ,ಕೆ.ಪಿ.ಸಿ.ಸಿ.ವಕ್ತಾರರಾದ ಸಲೀಮ್ ಮತ್ತು ಕಾಂಗ್ರೆಸ್ ಮುಖಂಡರಾದ ಶೇಖರ್ ,ಹೇಮರಾಜು ,ಆನಂದ್ ,ಅದಿತ್ಯ ಮಹಿಳಾ ಕಾಂಗ್ರೆಸ್ ಆಶಾ ,ಶಾರದ ,ಆಶಾರಾಜು ಮತ್ತು ಯುವ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು .ಸಿಹಿ ಲಾಡು ವಿತರಣೆ ಮಾಡಿ ಮಾತನಾಡಿದ ಕ.ವಿ.ಕಾ.ಅಧ್ಯಕ್ಷರಾದ ಎಸ್.ಮನೋಹರ್ ರವರು ರಾಜ್ಯದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ನೇತೃತ್ವದಲ್ಲಿ ಭಷ್ಟಚಾರ ರಹಿತ ,ಪಾರದರ್ಶಕ ಆಡಳಿತ ನಡೆಸುತ್ತಿದೆ .ಸರ್ವರಿಗೂ ಸಮಪಾಲು ,ಸರ್ವರಿಗೂ ಸಮಬಾಳು ಎಂಬ ಸಿದ್ದಾಂತದಂತೆ ಅನ್ನಭಾಗ್ಯ ,ವಿದ್ಯಾಸಿರಿ ,ಇಂದಿರಾ ಕ್ಯಾಂಟೀನ್ ,ರೈತರಿಗೆ ಸಾಲ ಮನ್ನ 165ಭರವಸೆಗಳಲ್ಲಿ 160ಭರವಸೆ ಈಡೇರಿಸಿದ ಭಾರತದ ಮೊಟ್ಟ ಮೊದಲ ಸರ್ಕಾರ ಅದುವೇ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರ .ಕರ್ನಾಟಕ ರಾಜ್ಯಕ್ಕೆ ಎ.ಐ.ಸಿ.ಸಿ.ಅಧ್ಯಕ್ಷರಾದ ಶ್ರೀಯುತ ರಾಹುಲ್ ಗಾಂಧೀಜ