Posts

Showing posts from February, 2018

ಕೇಂದ್ರ ಸರ್ಕಾರ ಮಹ್ವತದ ಯೋಜನೆಯಾದ "ಸ್ವಚ್ಚ ಭಾರತ"ಹಣ ದುರಪಯೋಗ.

Image
ಕೇಂದ್ರ ಸರ್ಕಾರ ಮಹ್ವತದ ಯೋಜನೆಯಾದ "ಸ್ವಚ್ಚ ಭಾರತ" ಹಣ ದುರಪಯೋಗ. ಬಿ.ಬಿ.ಎಂ.ಪಿ.ಜೆ.ಡಿ.ಎಸ್.ಪಕ್ಷದ ನಾಯಾಕಿಯಾದ ಶ್ರೀಮತಿ ನೇತ್ರಾ ನಾರಯಣ್ ರವರು ಬೆಂಗಳೂರು ಮಹಾನಗರ ಪಾಲಿಕೆಗೆ ಕೇಂದ್ರ ಸರ್ಕಾರದಿಂದ ಸ್ವಚ್ವ ಭಾರತ್ ಯೋಜನೆಯ ಆಡಿಯಲ್ಲಿ 154.98ಕೋಟಿ ರೂಪಾಯಿ ಬಿಡುಗಡೆ ಮಾಡಿರುತ್ತಾರೆ .ಅದರೆ ನಿರ್ಮಲ ಸೌಚಲಯ ,ಬೋರ್ ವೆಲ್ ನಿರ್ಮಾಣ ಹಾಗೂ ಕಸ ವಿಂಗಡನೆ ಘಟಕ ಸುತ್ತಮುತ್ತಲ ರಸ್ತೆ ನಿರ್ಮಾಣ ಹಣ ವಿನಿಯೋಗಿಸಬೇಕು .ಅದರೆ ಬಿ.ಬಿ.ಎಂ.ಪಿ.ಅಧಿಕಾರಿಗಳ ,ದುರುಪಯೋಗ ಆಡಳಿತದಿಂದ ಸ್ವಚ್ವ ಭಾರತ್ ಯೋಜನೆ ಮೀಸಲು ಇಟ್ಟ ಹಣ ವಿವಿಧ ಕಾಮಗಾರಿಗಳಿಗೆ ಬಳಕೆ ಮಾಡಿದ್ದಾರೆ. ಬೆಂಗಳೂರು ಹೊರ ವಲಯ ಗ್ರಾಮ ಪಂಚಾಯತ್ ಕಟ್ಟಡ ನಿರ್ಮಾಣ, ಬಾಗಲೂರುನಲ್ಲಿ ರಸ್ತೆ ನಿರ್ಮಾಣ ಹಾಗೂ ಒಂದೇ ಕಾಮಗಾರಿಗೆ ಎರಡು ಬಾರಿ ಹಣ ಬಿಡುಗಡೆ ಮಾಡಿರುವುದು 250ಕ್ಕೂ ಹೆಚ್ಚು ಕಾಮಗಾರಿಗಳು ಕೈಗೊಂಡಿದ್ದಾರೆ. ಸಹ ಮುಖ್ಯ ಆರ್ಥಿಕಾಧಿಕಾರಿ ಮತ್ತು ಮುಖ್ಯ ಲೆಕ್ಕಾಧಿಕಾರಿಗಳು ಹಣ ಬಿಡುಗಡೆ ಮಾಡಿದ್ದಾರೆ, ಸ್ವಚ್ವ ಭಾರತ್ ಯೋಜನೆ ಕಡತಗಳನ್ನು ಅಧಿಕಾರಿಗಳು ಗಮನಹರಿಸದೇ ಜಾಬ್ ಕೋಡ್ ನೀಡುತ್ತಿದ್ದಾರೆ. 100ಕೋಟಿಗಿಂತ ಹೆಚ್ಚು ಹಣ ಭಷ್ಟಚಾರ ನಡೆದಿದೆ. ಇದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿರವರಿಗೆ, ರಾಜ್ಯಪಾಲರಿಗೆ ಮಾಜಿ ಮುಖ್ಯಮಂತ್ರಿ, ಜೆ.ಡಿ.ಎಸ್.ರಾಜ್ಯಾಧ್ಯಕ್ಷರಾದ ಕುಮಾರಸ್ವಾಮಿ ರವರಿಗೆ ಮತ್ತು ಸಿ.ಬಿ.ಐ ಇಲಾಖೆಗೆ ದೂರು ನೀಡಲಾಗುವುದು ಎಂದು ಶ್ರೀಮತಿ ನೇತ್ರ ನಾರಾಯಣ

RACE FOR 7: BANGALORE WALKS FOR RARE DISEASES

Image
RACE FOR 7: BANGALORE WALKS FOR RARE DISEASES ~ Raising Awareness for Rare Diseases Rare Disease Policies for Rare Disease patients ~ Bengaluru,   February 25th, 2018 : Lending their collective voice to the rare disease community in India, an enthusiastic 3500+ participants, including 40 rare disease patients and their caregivers, took part in Race for 7 in Bengaluru and were joined by another 1500+ in Mumbai. Race for 7 is an awareness walk/run organized by the Organization for Rare Diseases (ORDI), an NGO committed to addressing the challenges faced by those living with rare diseases. The objective of Race for 7     is to raise awareness for the 7000 documented rare diseases and the estimated 70 million patients in India suffering from a rare disease.   The event was flagged off by Kannada actors Shwetha R Prasad and Natraj S. Bhat and IQVIA Managing Director, Naz Haji,   at St. Joseph’s Indian High School. Rare Disease patients who participated included a Boston Marat

ರಾಮಯ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್,

Image
ಇತ್ತೀಚಿನ ಕ್ಯಾನ್ಸರ್ ಬಯಾಲಜಿ ರಾಮಯ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್,  ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್, ಇಂಡಿಯನ್ ನ್ಯಾಶನಲ್ ಸೈನ್ಸ್ ಅಕಾಡೆಮಿ ಮತ್ತು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಸಹಯೋಗದೊಂದಿಗೆ ರಾಮಯ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್, 'ಇತ್ತೀಚಿನ ಕ್ಯಾನ್ಸರ್ ಬಯಾಲಜಿ'ನಲ್ಲಿ ಎರಡು ದಿನದ ರಾಷ್ಟ್ರೀಯ ಉಪನ್ಯಾಸ ಕಾರ್ಯಾಗಾರವನ್ನು ಆಯೋಜಿಸುತ್ತಿದೆ ಪ್ರೊಫೆಸರ್ ಅನ್ನಪೂರ್ಣ ರಂಗರಾಜನ್, ಪ್ರೊಫೆಸರ್ ಕುಮಾರ್ ಸೊಮಾಸುಂದ್ರಾಮ್, ಡಾ. ರಾಮರೇ ಭಟ್, ಡಾ.ಸಂದೀಪ್ ಎಂ ಈಶ್ವರಪ್ಪ ಮತ್ತು ಪ್ರೊ. ಕೊಂಡಯ್ಯ ಪಟೂರು ಕ್ಯಾನ್ಸರ್ನ ವೈವಿಧ್ಯಮಯ ಅಂಶಗಳ ಬಗ್ಗೆ ಮಾತನಾಡುವವರ ಗೌರವಾರ್ಪಣೆಯೊಂದಿಗೆ ಈ ಕಾರ್ಯಾಗಾರ ಅದ್ಭುತವಾದ ಪ್ರಾರಂಭವಾಯಿತು. ಈ ಕಾರ್ಯಕ್ರಮವನ್ನು ಡಾ. ಎ ನಾಗರತ್ನಾ (ಸಂಸ್ಥೆಯ ಪ್ರಿನ್ಸಿಪಾಲ್) ಅವರು ಉದ್ಘಾಟಿಸಿದರು . 

KFDWA protest against Britannia Industries Limited

https://youtu.be/-ZV-rR6_LOs

ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಕೆಲವು ಸತ್ಯ - ಕೆ.ಮುಕುಡಪ್ಪ

Image
ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಕೆಲವು ಸತ್ಯ - ಕೆ.ಮುಕುಡಪ್ಪ ಭಾರತೀಯ ಯುವಕರೇ! ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಕೆಲವು ಸತ್ಯ ನಿಷ್ಠುರವಾಗಿರುವ,ಪ್ರಚಾರಕ್ಕೆ ಬರದೆ ಹುದುಗಿ ಹೋಗಿರುವ ಸೂಕ್ಷ್ಮ ವಿಷಯಗಳನ್ನು ಗಮನಿಸಿ. ಎರಡು ಸಾವಿರದ ಐನೂರು ವರ್ಷಗಳ ಹಿಂದೆ ಬುದ್ಧ ಎಲ್ಲಾ ಮನು ಕುಲಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟು ಶ್ರಮಿಸಿದ ,ಇಲ್ಲಿಯೇ ಹುಟ್ಟಿ ,ಬೆಳೆದ ಬೌದ್ಧ ಧರ್ಮ ಶೂದ್ರ (ಬಹುಜನ)ರನ್ನು ಉದ್ಧಾರ ಮಾಡುವುದು ಸಹಿಸದ ಪುರೋಹಿತರು   ಆ ಧರ್ಮವನ್ನು ತಮ್ಮ ಕುಟಿಲ ಕಾರಸ್ಥಾನದಿಂದ ಈದೇಶದಿಂದಲೇ ಓಡಿಸಿದರು ; ಹನ್ನೆರಡನೆಯ ಶತಮಾನದಲ್ಲಿ ಬಸವೇಶ್ವರನು, ಅಸಮಾನತೆ ಬಿತ್ತಿದ ಈ ವೈದಿಕ ಧರ್ಮದ ವಿರುದ್ಧ ಹೋರಾಡಿ ಸಮಾನತೆಯ ಶೈವ ಧರ್ಮವನ್ನು ತರಲು ಯತ್ನಿಸಿದರು, ಆಗಲೂ ಈ ಪುರೋಹಿತರು ,ಜನಗಳಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿ ಬಸವಣ್ಣನನ್ನು ,ಆತನ ಅನುಯಾಯಿಗಳನ್ನು ವಾಮಮಾರ್ಗದಿಂದ ಕೊಲೆಗೈದರು; ಶೂದ್ರರಿಗೆ ಶಾಲೆ ತೆರೆದು ಶಿಕ್ಷಣ ನೀಡಿದ  ಜ್ಯೋತಿ ಬಾಫುಲೆ ಸಾವಿತ್ರಿ ಬಾಯಿಫುಲೆ, ಶೂದ್ರರಿಗೆ ಶಸ್ತ್ರ ,ಶಾಸ್ತ್ರ ನೀಡದ ಪುರೋಹಿತರನ್ನು ತರಾಟಗೆ ತೆಗೆದುಕೊಂಡು ಬುದ್ದಿ ಹೇಳಿದ ಪ್ರಪಂಚದ ಏಕೈಕ ನಿಜವಾದ ಸಂನ್ಯಾಸಿ    ಸ್ವಾಮಿ ವಿವೇಕಾನಂದರು ; ಇಡೀ ಭಾರತ ದೇಶದಲ್ಲಿ ,೧೯೦೫ ರಲ್ಲಿಯೇ ಶೂದ್ರರಿಗೆ ಶೈಕ್ಷಣಿಕ ಮೀಸಲಾತಿಯನ್ನು ನೀಡಿ ಉದ್ಧಾರಕ್ಕಾಗಿ ಶ್ರಮಿಸಿದ ಆಗಿನ ಕೊಲ್ಹಾಪುರ ಸಂಸ್ಥಾನದ ರಾಜ ಷಾಹು ಮಹಾರಾಜರನ್ನು ;  ಷಾ
Image
ಜ್ಯೋತಿಷ್ಯ ತಜ್ಞ ಡಾ॥ ಕೆ,ಎನ್ , ಮಾರುತಿ       ಕೆ, ಎನ್ , ಮಾರುತಿ ರವರು ಸುಮಾರು ಹದಿನೈದು ವರ್ಷಗಳಿಂದ  ತಮ್ಮ ವಂಶ ಪಾರಂಪರ್ಯವಾಗಿ ಬಂದಂತಹ    ಜ್ಯೋತಿಷ್ಯ ಶಾಸ್ತ್ರ ಹಾಗೂ ವಾಸ್ತು   ಶಾಸ್ತ್ರದ ಮೂಲಕ ಜನರಿಗೆ ಅವರ ಅವರ ಜೀವನದಲ್ಲಿ ಉಂಟಾದ ಹಾಗೂ ಭವಿಷ್ಯ ಜೀವನದಲ್ಲಿ  ಒದಗಿ  ಬರುವಂತಹ  ಸಮಸ್ಯೆಗಳನ್ನು ಜಾತಕ ಮೂಲಕ ತಿಳಿಸಿ ಅಂತ ಸಮಸ್ಯೆಗಳಿಗೆ ಪೂರಕವಾದಂತಹ ಸೂಕ್ತ ಮಾರ್ಗ ತಿಳಿಸಿ ತನ್ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.      ಶ್ರೀ ಕೆ,ಎನ್ , ಮಾರುತಿ ರವರ ಜ್ಯೋತಿಷ್ಯ ಸೇವೆಯನ್ನು ಗುರುತಿಸಿ  ಅಂತಾರಾಷ್ಟ್ರೀಯ ಸಂಸ್ಥೆಯಾದ ರಾಯಲ್ ಅಕಾಡೆಮಿ ಆಫ್ ಗ್ಲೋಬಲ್ ಪೀಸ್ (ಯು ಎಸ್ ಎ) ಇವರು  ಕಳೆದ ಫೆಬ್ರವರಿ 3, 2018 ರ ಶನಿವಾರ ಹೊಸೂರಿನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ  ಶ್ರೀಯುತ ಕೆಎನ್ ಮಾರುತಿ ಅವರಿಗೆ ಗೌರವ ಡಾಕ್ಟರೇಟ್ ಇನ್   ಅಸ್ಟ್ರಾಲಾಜಿ  ಪ್ರಶಸ್ತಿ ಪ್ರದಾನ ಮಾಡಿ   ಸನ್ಮಾನಿಸಿ ರುತ್ತಾರೆ.        ಕನ್ನಡ ನಾಡಿನ ಜನಪ್ರಿಯ ವಾಹಿನಿ ಕಸ್ತೂರಿ ಟಿವಿಯ ಅತ್ಯಂತ ಜನಪ್ರಿಯ  ಜ್ಯೋತಿಷ್ಯ   ಕಾರ್ಯಕ್ರಮ  "ನಕ್ಷತ್ರ ನಾಡಿ" ಯ ರೂವಾರಿಗಳದಂತಹ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಮೈಕ್ರೋ ಅಸ್ಟ್ರಾಲಾಜರ್ ಹಾಗೂ ಗೋಲ್ಡ್  ಟ್ರೀ    ಅಸ್ಟ್ರಾ  ಸಂಸ್ಥೆಯ ಅಧ್ಯಕ್ಷರಾದ ಡಾ॥ ದಿನೇಶ್ ಎನ್ ಅವರ ಮಾರ್ಗದರ್ಶನದಲ್ಲಿ ಶ್ರೀಯುತ ಕೆ,ಎನ್ , ಮಾರುತಿ ಅವರಿಗೆ ಮೇಲ್ಕಂಡ

ಕಾಂಗ್ರೆಸ್ ಪಕ್ಷ ತೊರೆದು ಬಿ.ಜೆ.ಪಿ.ಪಕ್ಷಕ್ಕೆ ಸೇರ್ಪಡೆ

Image
 ಕಾಂಗ್ರೆಸ್ ಪಕ್ಷ ತೊರೆದು ಬಿ.ಜೆ.ಪಿ.ಪಕ್ಷಕ್ಕೆ ಸೇರ್ಪಡೆ ಬಿ.ಜೆ.ಪಿ.ಕೇಂದ್ರ ಕಛೇರಿ ಜಗನ್ನಾಥ ಭವನದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿ.ಜೆ.ಪಿ.ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಎಂ.ಮುನಿರಾಜು ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶಕೀಲಾ ಮುನಿರಾಜುರವರು ಹಾಗೂ ಯವ ನಾಯಕ ಸಂಜಯರವರು ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರೂಂದಿಗೆ ಆಗಮಿಸಿದರು .ಬಿ.ಜೆ.ಪಿ.ಕೇಂದ್ರ ಕಛೇರಿಯಲ್ಲಿ ಬಿ.ಜೆ.ಪಿ.ರಾಷ್ಟೀಯ ಪ್ರಧಾನ ಕಾರ್ಯದರ್ಶಿ,ರಾಜ್ಯ ಉಸ್ತುವಾರಿ ಮುರುಳಿಧರ್ ರಾವ್ ,ಮಾಜಿ ಸಚಿವರು,ಶಾಸಕರಾದ ಸುರೇಶ್ ಕುಮಾರ್ ,ವಿಧಾನಪರಿಷತ್ತು ಹುಲಿ ನಾಯ್ಕರ್ ,ಮಾಜಿ ಉಪಮಹಾಪೌರರಾದ ರಂಗಣ್ಣ ,ರಾಜ್ಯ ಬಿ.ಜೆ.ಪಿ.ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮತ್ತು ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ರವೀಂದ್ರನ್ ಮತ್ತು ರಾಜಾಜಿನಗರ ಬಿ.ಜೆ.ಪಿ.ಮಂಡಲದ ಉಪಾಧ್ಯಕ್ಷರಾದ ಶ್ರೀನಿವಾಸ್ ,ಶ್ರೀರಾಮ ಮಂದಿರ ವಾರ್ಡ ಅಧ್ಯಕ್ಷರಾದ ಭಗವಾನ್ ಸತೀಶ್ ಹಾಗೂ ಅಲ್ಪಸಂಖ್ಯಾತ ವಿಭಾಗದ ಮುಖಂಡರಾದ ಮುನ್ನ ಭಾಯಿರವರು ಪಕ್ಷದ ಧ್ವಜ ನೀಡುವ ಮೂಲಕ ಸ್ವಾಗತ ಕೋರಿದರು .ತದನಂತರ ಮಾತನಾಡಿದ ಬಿ.ಜೆ.ಪಿ.ರಾಷ್ಟೀಯ ಪ್ರಧಾನ ಕಾರ್ಯದರ್ಶಿ ,ರಾಜ್ಯ ಉಸ್ತುವಾರಿಯಾಗಿರುವ ಮುರುಳಿಧರ್ ರಾವ್ ರವರು ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಸಮಯದಲ್ಲಿ ಮಾತ್ರ ದೇವಸ್ಥಾನ ನೆನಪು ಆಗುತ್ತದೆ.ಬೆಂಗಳೂರು ನಗರ ಜನರು ಬಹಳ ಎಚ್ಚರದಿಂದ ಇರಬೇಕು ,ಬೆಂಕಿ ಆರಿಸಲು ನೀರು ಹಾಕುತ್ತಾ

ವಿ-ಗಾರ್ಡ್‍ನಿಂದ ಹೊಸ ಬ್ರಾಂಡ್ ಐಡೆಂಟಿಟಿ ಪರಿಚಯ  ಹೊಸ ಲೋಗೋ ಮತ್ತು ಬ್ರಾಂಡ್ ಫಿಲಾಸಫಿಯು 40 ವರ್ಷಗಳ ಹಳೆಯ ವಿ ಗಾರ್ಡ್ ಇಂಡಸ್ಟ್ರೀಸ್‍ನ ಇತಿಹಾಸವನ್ನು ಪ್ರದರ್ಶಿಸುತ್ತಿದ್ದು, ಮುಂದಿನ ತಲೆಮಾರಿನ, ಸ್ಮಾರ್ಟ್, ಟೆಕ್ನಾಲಜಿ ಆಧರಿತ ಸಂಸ್ಥೆಯ ಪ್ರತಿಬಿಂಬವಾಗಿರಲಿದೆ.  ಬ್ರಾಂಡ್‍ನ ಹೊಸ ದೃಷ್ಟಿಗೆ ಸೂಕ್ತವಾಗಿರುವ ಉತ್ಪನ್ನ ಶ್ರೇಣಿಯನ್ನು ಇದು ಪ್ರದರ್ಶಿಸುತ್ತದೆ. ಇಂಟಲಿಜೆಂಟ್ ವಾಟರ್ ಹೀಟರ್‍ಗಳು, ಸ್ಮಾರ್ಟ್ ಇನ್ವರ್ಟರ್‍ಗಳು, ಎಲ್‍ಇಡಿ ಹೊಂದಿರುವ ಸ್ಮಾರ್ಟ್ ಫ್ಯಾನ್‍ಗಳನ್ನು ಫೋನ್‍ನಲ್ಲಿರುವ ಆಪ್‍ನಿಂದನೇ ನಿಯಂತ್ರಿಸಬಹುದಾಗಿದೆ. ಅಲ್ಲದೆ ಇತರ ಮುಂದಿನ ತಲೆಮಾರಿನ ಉತ್ಪನ್ನಗಳನ್ನು ಇದು ಸೂಚಿಸುತ್ತದೆ.

Image
ವಿ-ಗಾರ್ಡ್‍ನಿಂದ ಹೊಸ ಬ್ರಾಂಡ್ ಐಡೆಂಟಿಟಿ ಪರಿಚಯ   ಬೆಂಗಳೂರು, ಫೆಬ್ರವರಿ 07, 2018: ವಿ-ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್ ಇಂದು ತನ್ನ ಹೊಸ ಐಡೆಂಟಿಟಿಯನ್ನು ಅನಾವರಣಗೊಳಿಸಿದೆ ಮತ್ತು ಬ್ರಾಂಡ್‍ಗೆ ಹೊಸ ಗುರಿಯನ್ನು ಘೋಷಿಸಿದೆ. 40 ವರ್ಷದ ಕಂಪನಿಯ ಇತಿಹಾಸವನ್ನು ಹೊಸ ತಲೆಮಾರು, ತಂತ್ರಜ್ಞಾನ ಆಧರಿತ ಸ್ಮಾರ್ಟ್ ಸಂಸ್ಥೆಯನ್ನು ಹೊಸ ಐಡೆಂಟಿಟಿಯು ಸೂಚಿಸುತ್ತದೆ. ಇಂಟಲಿಜೆಂಟ್ ವಿಧಾನದಲ್ಲಿ ಗ್ರಾಹಕರ ಜೀವನದ ಮೇಲೆ ಪರಿಣಾಮ ಬೀರುವ ಉಪಯುಕ್ತ  ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಹೊಸ ದಾರಿಯನ್ನು ವಿ ಗಾರ್ಡ್ ತುಳಿದಿದೆ. ಅಷ್ಟೇ ಅಲ್ಲ, ಈ ನಿಟ್ಟಿನಲ್ಲಿ ಕಂಪನಿಯು ಹೊಸ ಬ್ರಾಂಡ್ ಐಡೆಂಟಿಟಿ ಮತ್ತು ಲೋಗೋ ಸೂಚಕವಾಗಿವೆ. ಬ್ರಾಂಡ್‍ನ ರೂಪಾಂತರದ ಭಾಗವಾಗಿ ಹೊಸ ಲೋಗೋ ತೆಳ್ಳನೆಯ ಕಪ್ಪು ಮತ್ತು ರಾಯಲ್ ಗೋಲ್ಡ್ ಬಣ್ಣದ್ದಾಗಿದೆ. ಇದು ಆಧುನಿಕತೆ ಮತ್ತು ಪ್ರೀಮಿಯಂ ಮೌಲ್ಯಗಳನ್ನು ಸೂಚಿಸುತ್ತವೆ. ತನ್ನ ಚಿಹ್ನೆ ಕಾಂಗರೂ ಅನ್ನು ಇನ್ನಷ್ಟು ವಿನೂತನವಾಗಿಸಿದೆ ಮತ್ತು ಇದು ನಾವೀನ್ಯತೆ ಮತ್ತು ಪ್ರಗತಿಯನ್ನು ಸೂಚಿಸುತ್ತದೆ. ಬ್ರಾಂಡ್ ಹೊಸ ಟ್ಯಾಗ್‍ಲೈನ್‍ಅನ್ನೂ ಹೊಂದಿದ್ದು, `ಉತ್ತಮ ನಾಳೆಗಾಗಿ ಮನೆಗೆ ತನ್ನಿ' ಎಂಬ ಹೊಸ ಘೋಷವಾಕ್ಯವನ್ನು ಸೇರಿಸಿಕೊಂಡಿದೆ.     ಈ ಹೊಸ ಪ್ರಯಾಣದ ಬಗ್ಗೆ ಮಾತನಾಡಿದ ವಿ ಗಾರ್ಡ್ ಇಂಡಸ್ಟ್ರೀಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮಿಥುನ್ ಚಿತ್ತಿಲಪಲ್ಲಿ ಹೇಳುವಂತೆ ``ಜೀವನ ಅರಂಭವಾಗುವುದೇ 40

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಎಂಎಲ್ಎ ಅಭ್ಯರ್ಥಿ -ಸಯ್ಯದ್ ಮುಜಾಹಿದ್

Image
ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಎಂಎಲ್ಎ  ಅಭ್ಯರ್ಥಿ - ಸಯ್ಯದ್ ಮುಜಾಹಿದ್   ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು    ಸಿದ್ಧರಾಗಿರುವ ಅಭ್ಯರ್ಥಿ ಸಯ್ಯದ್ ಮುಜಾಹಿದೀನ್ ರವರು    ಸುದ್ದಿಗೋಷ್ಠಿಯನ್ನು ನಡೆಸಿದರು.               ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಈಗಾಗಲೇ  ಶಾಸಕರಾದ ಜಮೀರ್ ಅಹಮದ್ ಅವರು  ನಾಮನಿರ್ದೇಶನ ಕಾರ್ಪೊರೇಟರ್ ಆಗಿ ನನ್ನನ್ನು ನೇಮಿಸಿದ್ದಾರೆ.   ನಾನು ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ  ಅಭಿವೃದ್ಧಿ ಕಾರ್ಯಗಳು ಇಂದಿಗೂ ಕೂಡ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ.  ಈಗ ಶಾಸಕನಾಗಿ ಜನರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು  ನಿರ್ಧರಿಸಿದ್ದೇನೆ ಜನತೆ ನನ್ನ ಕೈ ಹಿಡಿದರೆ ರಸ್ತೆ ಚರಂಡಿ ಸೇರಿದಂತೆ ಶಿವಾಜಿನಗರದ  ಸಮಗ್ರ ಅಭಿವೃದ್ಧಿ   ಕಾರ್ಯಗಳನ್ನು  ಮಾಡುತ್ತೇನೆ ಹಾಗೂ ಶಿವಾಜಿ ನಗರದ ಚಿತ್ರಣವನ್ನೇ  ಬದಲಿಸುತ್ತೆನೆ ಅದನ್ನು ಬದಲಿಸಬೇಕಾದರೆ ಜನತೆ ಅಲ್ಲಿನ ಶಾಸಕರನ್ನು ಬದಲಿಸಬೇಕು ಹಾಗೂ ನನಗೆ ಒಂದು ಅವಕಾಶ ನೀಡಬೇಕು. ಫೆಬ್ರವರಿ ಒಂದರಂದು ಯಾವ ಪಕ್ಷ ಸೇರುವುದು ಎಂಬುವುದರ   ಬಗ್ಗೆ ಒಂದು ಸಭೆ ನಡೆಸಲಾಯಿತು. ಆ ಸಭೆಯಲ್ಲಿ ನನ್ನ ರಾಜಕೀಯ ಗುರುಗಳು, ಹಿರಿಯರು,  ಸ್ನೇಹಿತರು, ಹಾಗೂ ಹಿತೈಷಿಗಳು  ಪಾಲ್ಗೊಂಡಿದ್ದರು ಆ ಸಭೆ ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಚರ್ಚೆ ನಡೆಸಲಾಯಿತು.   ಆಗ ನನ್ನ ಗುರುಗಳು,  ಸ್ನೇಹಿತರು, ಹಾಗೂ ಹಿತೈಷಿಗಳು  ನನಗೆ ಒಂದು

ಸರ್ವಜನ ರಕ್ಷಣಾ ವೇದಿಕೆ (ನೋಂ)

Image
ಸರ್ವಜನ ರಕ್ಷಣಾ ವೇದಿಕೆ (ನೋಂ)  ರಾಜ್ಯಾದ್ಯಕ್ಷ ಕೆ.ನ್. ಮೂರ್ತಿ ತಪ್ಪದೇ ಈ ವಿಡಿಯೋವನ್ನು ವೀಕ್ಷಿಸಿ 

ಶ್ರೀ. ಎಂ. ಎನ್. ಮಧುಸೂಧನ

Image
ಜ್ಯೋತಿಷ್ಯಶಾಸ್ತ್ರದಲ್ಲಿ ಸಾಧನೆ ಮಾಡಿರುವ   ಶ್ರೀ. ಎಂ. ಎನ್. ಮಧುಸೂಧನ ಹೊಸೂರಿನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ      ಜ್ಯೋತಿಷ್ಯಶಾಸ್ತ್ರದಲ್ಲಿ ಸಾಧನೆ ಮಾಡಿರುವ      ಶ್ರೀ. ಎಂ. ಎನ್. ಮಧುಸೂಧನ ರವರಿಗೆ   ಇಂಟರ್ನ್ಯಾಷನಲ್ ಓಪನ್ ಯೂನಿವರ್ಸಿಟಿ ಹೆಲ್ತ್ ಸೈನ್ಸ್ ಆ್ಯಂಡ್   ಪೀಸ್,    ರಾಯಲ್ ಅಕಾಡೆಮಿ ಆಫ್ ಗ್ಲೋಬಲ್ ಪೀಸ್, ವತಿಯಿಂದ    ಗೌರವ್ವಾನಿತ ಡಾಕ್ಟರೇಟ್   ಪದವಿಯನ್ನು  ನೀಡಿ ಗೌರವಿಸಲಾಯಿತು.   

"ವಿಕಲಚೇತನರ ನಡೆ - ರಾಜಕೀಯ ಮೀಸಲಾತಿ ಕಡೆ"

Image
  "ವಿಕಲಚೇತನರ ನಡೆ - ರಾಜಕೀಯ ಮೀಸಲಾತಿ ಕಡೆ"     ಬಹುಜನ ದಲಿತ ಸಂಘರ್ಷ ಸಮಿತಿ ಹಾಗೂ ರಾಜ್ಯ ನಿರುದ್ಯೊಗಿ ವಿಕಲಚೇತನರ ಸಂಘರ್ಷ ಸಮಿತಿ ಜಂಟಿಯಾಗಿ. "ವಿಕಲಚೇತನರ ನಡೆ - ರಾಜಕೀಯ ಮೀಸಲಾತಿ ಕಡೆ" ಎಂಬ ಘೋಷಣೆಯೊಂದಿಗೆ  ತಾರೀಕು 5-2-2018 ರಂದು "ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡಿದರು"   ಸತ್ಯಾಗ್ರಹದಲ್ಲಿ  ಶಾಸಕರುಗಳಾದ ಶ್ರೀ.ಬಸವರಾಜ ಹೊರಟ್ಟಿ, ಶ್ರೀ ಸತೀಶ್ ರೆಡ್ಡಿ , ಶ್ರೀ.ಆರ್.ಎಮ್.ಎನ್.ರಮೇಶ್-ಅಧ್ಯಕ್ಷರು (ಬಿ.ಡಿ.ಎಸ್.ಎಸ್) ಮತ್ತು ಶ್ರೀ. ಅಪ್ಪಾಜಿ ಪಿ ಮೇಟಿ ಯೊಂದಿಗೆ ಹಲವು ನಾಯಕರು ಉಪಸ್ತಿತರಿದ್ದರು.

ಸಿಗಂದೂರು ಚೌಡೇಶ್ವರಿ ದೇವಸ್ತಾನದ ಧರ್ಮಾದಿಕಾರಿ ಶ್ರೀ.ಎಸ್.ರಾಮಪ್ಪ

Image
ಸಿಗಂದೂರು ಚೌಡೇಶ್ವರಿ ದೇವಸ್ತಾನದ ಧರ್ಮಾದಿಕಾರಿ ಶ್ರೀ.ಎಸ್.ರಾಮಪ್ಪ   ಹೊಸೂರಿನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಸಿಗಂದೂರು ಚೌಡೇಶ್ವರಿ ದೇವಸ್ತಾನದ ಧರ್ಮಾದಿಕಾರಿ ಶ್ರೀ.ಎಸ್.ರಾಮಪ್ಪನವರ ಸಾಮಾಜಿಕ ಸೇವೆಗಳನ್ನು ಮೆಚ್ಚಿ ಇಂಟರ್ನ್ಯಾಷನಲ್ ಓಪನ್ ಯೂನಿವರ್ಸಿಟಿ ಹೆಲ್ತ್ ಸೈನ್ಸ್ ಆ್ಯಂಡ್ ಪೀಸ್, ರಾಯಲ್ ಅಕಾಡೆಮಿ ಆಫ್ ಗ್ಲೋಬಲ್ ಪೀಸ್, ವತಿಯಿಂದ ಗೌರವನಿತ ಡಾಕ್ಟ್ರೇಟ್ ಪದವಿಯನ್ನು ನೀಡಿ ಗೌರವಿಸಲಾಯಿತು.

ರಾಣಿ ಚೆನ್ನಮ್ಮ ಪಾರ್ಟಿ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

Image
ರಾಣಿ ಚೆನ್ನಮ್ಮ ಪಾರ್ಟಿ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ         ರಾಣಿ ಚೆನ್ನಮ್ಮ ಪಾರ್ಟಿ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಬೆಂಗಳೂರಿನ ಟೋನಲ್ ಮುಂಭಾಗದ ರಾಣಿ ಚನ್ನಮ್ಮ  ಪ್ರತಿಮೆ  ಮುಂಬಗ ಪ್ರತಿಭಟನೆ ಮಾಡಲಾಯಿತು. ನಂತರ ಮಾತನಾಡಿದ ಪಾರ್ಟಿಯ ರಾಜ್ಯಾಧ್ಯಕ್ಷ   ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯದ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದೆ.     ಮಹದಾಯಿ ಬೇಡಿಕೆಯನ್ನು ತನ್ನ ರಾಜಕೀಯ ತಂತ್ರದಿಂದ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಕರ್ನಾಟಕದ ಯಾವುದೇ ಬೇಡಿಕೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ, ಬರ ಪೀಡಿತ ಪ್ರದೇಶ ರೈತರಿಗೆ ಸಾಲ ಮನ್ನಾ, ಬೆಳೆ ಪರಿಹಾರ ಇನ್ನಿತರ ವಿಷಯಗಳಲ್ಲಿ ನಿರ್ಲಕ್ಷ್ಯ ಮಾಡಿದೆ, ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ, ಜಲ ನೀತಿ ಜಾರಿಗೆ ತರಬೇಕು, ಲೋಕಪಾಲ್ ಮಸೂದೆ ಎಲ್ಲ ರಾಜ್ಯಗಳಲ್ಲಿ ಜಾರಿ ಆಗಬೇಕು,  ಡಿಜಿಟಲ್ ಇಂಡಿಯಾ ಸೋತಿದೆ ಬಡಜನರಿಗೆ ತಲುಪಿಲ್ಲ, ಸ್ವಚ್ಛತಾ ಅಭಿಯಾನ ವಿಫಲವಾಗಿದೆ, ಜಿಎಸ್ಟಿಯಿಂದ ಜನಸಾಮಾನ್ಯರಿಗೆ ನಿತ್ಯ ಜೀವನಕ್ಕೆ  ವಾರೆಯಾಗಿದೆ, ಜನ್ ಧನ್ ಯೋಜನೆಯಿಂದ ಯಾವುದೇ ಪ್ರಯೋಜನವಾಗಿಲ್ಲ, ಬಾಂಗ್ಲಾದೇಶದಿಂದ ಸುಮಾರು ಇಪ್ಪತ್ತು ಲಕ್ಷ ವಲಸಿಗರನ್ನು ಅವರ ದೇಶಕ್ಕೆ ವಾಪಸ್ಸು ಕಳಿಸುವ ಆದೇಶ ವಾಗಬೇಕು ಎಂದು ಆಗ್ರಹಿಸಿದರು.

ಸಮಸ್ಯೆ ಪರಿಹರಿಸದಿದ್ದರೆ ಪ್ರಧಾನಿ ರಾಜ್ಯಕ್ಕೆಬರುವುದು ಬೇಡ: ಸಾಹಿತಿ ಚಂಪಾ

Image
ಸಮಸ್ಯೆ   ಪರಿಹರಿಸದಿದ್ದರೆ   ಪ್ರಧಾನಿ   ರಾಜ್ಯಕ್ಕೆ ಬರುವುದು   ಬೇಡ :  ಸಾಹಿತಿ   ಚಂಪಾ ಬೆಂಗಳೂರು   :   ರಾಜ್ಯದ   ಕಳಸಾ   ಬಂಡೂರಿ ಯೋಜನೆಯ   ಬಗ್ಗೆ   ಸ್ಪಷ್ಟ   ನಿಲುವು   ತೋರಿಸದ   ಪ್ರಧಾನಿಗಳು ರಾಜ್ಯಕ್ಕೆ   ಬರುವುದು   ಅವಶ್ಯಕತೆಯಿಲ್ಲ   ಎಂದು   ಜನ ಸಾಮಾನ್ಯರ   ಪಕ್ಷದ   ಪ್ರಚಾರ   ಸಮಿತಿ   ಅಧ್ಯಕ್ಷ   ಸಾಹಿತಿ ಚಂಪಾ   ಹೇಳಿದ್ದಾರೆ . ನಗರದ   ಪ್ರೀಡಂ   ಪಾರ್ಕ್‍ನಲ್ಲಿ   ಇಂದಿನಿಂದ   ಪ್ರಾರಂಭವಾದ ಅನಿರ್ದಿಷ್ಟಾವಧಿ   ಅಹೋರಾತ್ರಿ   ಪ್ರತಿಭಟನಾ   ಧರಣಿಯಲ್ಲಿ ಭಾಗವಹಿಸಿ   ಮಾತನಾಡಿದ   ಅವರು ,  ಕಳಸಾ   ಬಂಡೂರಿ ಸಮಸ್ಯೆಗಳನ್ನು   ಪರಿಹರಿಸುವಲ್ಲಿ   ರಾಷ್ಟ್ರೀಯ   ರಾಜಕೀಯ ಪಕ್ಷಗಳು   ಬಹಳ   ತಾರತಮ್ಯ   ತೋರಿಸುತ್ತಿವೆ .  ಅಲ್ಲದೆ , ಪ್ರಧಾನಿಗಳು   ಇದುವರೆಗೂ   ತುಟಿಯನ್ನು   ಬಿಚ್ಚದೇ ಇರುವುದು   ಬಹಳ   ಆಶ್ಚರ್ಯವನ್ನುಂಟು   ಮಾಡುತ್ತಿದೆ .  ಫೆಬ್ರವರಿ   4   ರಂದು   ಬೆಂಗಳೂರಿಗೆ   ಆಗಮಿಸುತ್ತಿರುವ ಪ್ರಧಾನಿಗಳು   ಈ   ವಿಷಯದ   ಬಗ್ಗೆ   ತಮ್ಮ   ಸ್ಪಷ್ಟ   ನಿಲುವನ್ನು ವ್ಯಕ್ತಪಡಿಸಬೇಕಾದ   ಅವಶ್ಯಕತೆ   ಇದೆ   ಎಂದರು . ಪ್ರತಿಭಟನಾ   ಧರಣಿಯ   ನೇತೃತ್ವವಹಿಸಿರುವ   ಜನ ಸಾಮಾನ್ಯರ   ಪಕ್ಷದ   ಅಧ್ಯಕ್ಷ   ಡಾ   ಡಿ   ಅಯ್ಯಪ್ಪ   ಮಾತನಾಢಿ , ಕಳಸಾ   ಬಂಡೂರಿ   ನಾಲಾ   ಯೋಜನೆ   ಹಾಗೂ   ಮಹದಾಯಿ ತಿರುವು   ಯೋಜನೆಗಳೂ   ಎರಡು   ವಿಭಿನ್ನ .  ಒಂದೇ ಪ್ರದೇಶದಲ್ಲಿವೆ