ಜ್ಯೋತಿಷ್ಯ ತಜ್ಞ ಡಾ॥ ಕೆ,ಎನ್ , ಮಾರುತಿ  



    ಕೆ, ಎನ್ , ಮಾರುತಿ ರವರು ಸುಮಾರು ಹದಿನೈದು ವರ್ಷಗಳಿಂದ  ತಮ್ಮ ವಂಶ ಪಾರಂಪರ್ಯವಾಗಿ ಬಂದಂತಹ   ಜ್ಯೋತಿಷ್ಯ ಶಾಸ್ತ್ರ ಹಾಗೂ ವಾಸ್ತು   ಶಾಸ್ತ್ರದ ಮೂಲಕ ಜನರಿಗೆ ಅವರ ಅವರ ಜೀವನದಲ್ಲಿ ಉಂಟಾದ ಹಾಗೂ ಭವಿಷ್ಯ ಜೀವನದಲ್ಲಿ  ಒದಗಿ  ಬರುವಂತಹ  ಸಮಸ್ಯೆಗಳನ್ನು ಜಾತಕ ಮೂಲಕ ತಿಳಿಸಿ ಅಂತ ಸಮಸ್ಯೆಗಳಿಗೆ ಪೂರಕವಾದಂತಹ ಸೂಕ್ತ ಮಾರ್ಗ ತಿಳಿಸಿ ತನ್ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
     ಶ್ರೀ ಕೆ,ಎನ್ , ಮಾರುತಿ ರವರ ಜ್ಯೋತಿಷ್ಯ ಸೇವೆಯನ್ನು ಗುರುತಿಸಿ 
ಅಂತಾರಾಷ್ಟ್ರೀಯ ಸಂಸ್ಥೆಯಾದ ರಾಯಲ್ ಅಕಾಡೆಮಿ ಆಫ್ ಗ್ಲೋಬಲ್ ಪೀಸ್ (ಯು ಎಸ್ ಎ) ಇವರು ಕಳೆದ ಫೆಬ್ರವರಿ 3, 2018 ರ ಶನಿವಾರ ಹೊಸೂರಿನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ 
ಶ್ರೀಯುತ ಕೆಎನ್ ಮಾರುತಿ ಅವರಿಗೆ ಗೌರವ ಡಾಕ್ಟರೇಟ್ ಇನ್  ಅಸ್ಟ್ರಾಲಾಜಿ ಪ್ರಶಸ್ತಿ ಪ್ರದಾನ ಮಾಡಿ  ಸನ್ಮಾನಿಸಿರುತ್ತಾರೆ. 
      ಕನ್ನಡ ನಾಡಿನ ಜನಪ್ರಿಯ ವಾಹಿನಿ ಕಸ್ತೂರಿ ಟಿವಿಯ ಅತ್ಯಂತ ಜನಪ್ರಿಯ  ಜ್ಯೋತಿಷ್ಯ  ಕಾರ್ಯಕ್ರಮ  "ನಕ್ಷತ್ರ ನಾಡಿ" ಯ ರೂವಾರಿಗಳದಂತಹ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಮೈಕ್ರೋ ಅಸ್ಟ್ರಾಲಾಜರ್ ಹಾಗೂ ಗೋಲ್ಡ್  ಟ್ರೀ   ಅಸ್ಟ್ರಾ ಸಂಸ್ಥೆಯ ಅಧ್ಯಕ್ಷರಾದ ಡಾ॥ ದಿನೇಶ್ ಎನ್ ಅವರ ಮಾರ್ಗದರ್ಶನದಲ್ಲಿ ಶ್ರೀಯುತ ಕೆ,ಎನ್ , ಮಾರುತಿ ಅವರಿಗೆ ಮೇಲ್ಕಂಡ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್  ಪ್ರಶಸ್ತಿಗೆ    ಪಾತ್ರರಾಗಿರುತಾರೆ.
      ಡಾ॥ ಕೆ ಎನ್ ಮಾರುತಿ ಇವರನ್ನು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ (ಮೊಬೈಲ್ ) 9731035368 

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ