"ವಿಕಲಚೇತನರ ನಡೆ - ರಾಜಕೀಯ ಮೀಸಲಾತಿ ಕಡೆ"


 "ವಿಕಲಚೇತನರ ನಡೆ - ರಾಜಕೀಯ ಮೀಸಲಾತಿ ಕಡೆ" 


   ಬಹುಜನ ದಲಿತ ಸಂಘರ್ಷ ಸಮಿತಿ ಹಾಗೂ ರಾಜ್ಯ ನಿರುದ್ಯೊಗಿ ವಿಕಲಚೇತನರ ಸಂಘರ್ಷ ಸಮಿತಿ ಜಂಟಿಯಾಗಿ. "ವಿಕಲಚೇತನರ ನಡೆ - ರಾಜಕೀಯ ಮೀಸಲಾತಿ ಕಡೆ" ಎಂಬ ಘೋಷಣೆಯೊಂದಿಗೆ  ತಾರೀಕು 5-2-2018 ರಂದು "ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡಿದರು"

  ಸತ್ಯಾಗ್ರಹದಲ್ಲಿ  ಶಾಸಕರುಗಳಾದ ಶ್ರೀ.ಬಸವರಾಜ ಹೊರಟ್ಟಿ, ಶ್ರೀ ಸತೀಶ್ ರೆಡ್ಡಿ , ಶ್ರೀ.ಆರ್.ಎಮ್.ಎನ್.ರಮೇಶ್-ಅಧ್ಯಕ್ಷರು (ಬಿ.ಡಿ.ಎಸ್.ಎಸ್) ಮತ್ತು ಶ್ರೀ. ಅಪ್ಪಾಜಿ ಪಿ ಮೇಟಿ ಯೊಂದಿಗೆ ಹಲವು ನಾಯಕರು ಉಪಸ್ತಿತರಿದ್ದರು.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ