ಕಬಾಬ್ ಫ್ಯಾಕ್ಟರಿ ಉದ್ಘಾಟಿಸಿದ ನಟ ಯಶ್

ಸಾಂಪ್ರದಾಯಿಕ ಶೈಲಿಯ ಭೋಜನದಅನುಭವ   ಆಹ್ಲಾದಕರ: ನಟ ಯಶ್



ಸಾಂಪ್ರದಾಯಿಕ ಶೈಲಿಯ ಭೋಜನದಅನುಭವ ಬಹಳ ಅಹ್ಲಾಧಕರ ಎಂದು ರಾಕಿಂಗ್ಸ್ಟಾರ್ ಯಶ್ ಹೇಳಿದರುನಗರದನಾಗರಭಾವಿಯಲ್ಲಿಂದು ನೂತನವಾಗಿನಿರ್ಮಿಸಲಾಗಿರುವ ಕಬಾಬ್ ಫ್ಯಾಕ್ಟರಿಯನ್ನುಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರು - ಬೆಂಗಳೂರು ಹೈವೆಯಲ್ಲಿರುವವೈಶಾಲಿ ರೆಸ್ಟೋರೆಂಟ್‍ನ ಇನ್ನೊಂದು ಶಾಖೆಇದಾಗಿದೆನಾಟಿ ಶೈಲಿಯ ಮಾಂಸಾಹಾರಿಊಟದದಲ್ಲಿ ಬಹಳಷ್ಟು ಪ್ರಸಿದ್ದಿಯನ್ನು ವೈಶಾಲಿಹೊಂದಿದೆ ರುಚಿಕಟ್ಟಾದ ಊಟವನ್ನುನಾವು ಪ್ರತಿಬಾರಿ ಮೈಸೂರಿಗೆ ತೆರಳುವಸಂಧರ್ಭದಲ್ಲೂ ಆಸ್ವಾದಿಸಿದ್ದೇನೆಮಾಲೀಕರಾದ ಪುರಷೋತ್ತಮ್ ಅವರು ಹೊಸಸಾಧ್ಯತೆಯ ಕಬಾಬ್ ಫ್ಯಾಕ್ಟರಿಯನ್ನು ನಗರದಲ್ಲಿಪ್ರಾರಂಭಿಸುವ ಮೂಲಕ ನಗರದ ಜನತೆಗೆಮಾಂಸಾಹಾರಿ ಭೋಜನದ ಹೊಸ ರುಚಿಯನ್ನುನೀಡಲಿದ್ದಾರೆ ಎಂದರು.


       ಚಲನ ಚಿತ್ರ ನಟ ಶ್ರೀನಗರ ಕಿಟ್ಟಿ ಮಾತನಾಡಿ,ನಮ್ಮ ಅಚ್ಚುಮೆಚ್ಚಿನ ರುಚಿಕಟ್ಟಾದಆಹಾರಗಳನ್ನು ತಯಾರಿಸುವುದರಲ್ಲಿ ಹೋಟೇಲ್ ಬಹಳ ಪ್ರಸಿದ್ದಿಇಂತಹ ನೂರಾರುಶಾಖೆಗಳು ಪ್ರಾರಂಭವಾಗಲಿ ಎಂದು ಇದೇಸಂಧರ್ಭದಲ್ಲಿ ಹಾರೈಸಿದರು.
ಹೋಟೇಲ್ ಮಾಲೀಕರಾದ ಪುರಷೋತ್ತಮ್ಹಾಗೂ ಶಾಸಕ ಮುನಿರತ್ನ ಅವರು ಸಂಧರ್ಭದಲ್ಲಿ ಉಪಸ್ಥಿತರಿದ್ದರು.ಧಕರ ಎಂದು ರಾಕಿಂಗ್ಸ್ಟಾರ್ ಯಶ್ ಹೇಳಿದರುನಗರದನಾಗರಭಾವಿಯಲ್ಲಿಂದು ನೂತನವಾಗಿನಿರ್ಮಿಸಲಾಗಿರುವ ಕಬಾಬ್ ಫ್ಯಾಕ್ಟರಿಯನ್ನುಉದ್ಘಾಟಿಸಿ ಅವರು ಮಾತನಾಡಿದರುಮೈಸೂರು - ಬೆಂಗಳೂರು ಹೈವೆಯಲ್ಲಿರುವವೈಶಾಲಿ ರೆಸ್ಟೋರೆಂಟ್‍ನ ಇನ್ನೊಂದು ಶಾಖೆಇದಾಗಿದೆನಾಟಿ ಶೈಲಿಯ ಮಾಂಸಾಹಾರಿಊಟದದಲ್ಲಿ ಬಹಳಷ್ಟು ಪ್ರಸಿದ್ದಿಯನ್ನು ವೈಶಾಲಿಹೊಂದಿದೆ ರುಚಿಕಟ್ಟಾದ ಊಟವನ್ನುನಾವು ಪ್ರತಿಬಾರಿ ಮೈಸೂರಿಗೆ ತೆರಳುವಸಂಧರ್ಭದಲ್ಲೂ ಆಸ್ವಾದಿಸಿದ್ದೇನೆಮಾಲೀಕರಾದ ಪುರಷೋತ್ತಮ್ ಅವರು ಹೊಸಸಾಧ್ಯತೆಯ ಕಬಾಬ್ ಫ್ಯಾಕ್ಟರಿಯನ್ನು ನಗರದಲ್ಲಿಪ್ರಾರಂಭಿಸುವ ಮೂಲಕ ನಗರದ ಜನತೆಗೆಮಾಂಸಾಹಾರಿ ಭೋಜನದ ಹೊಸ ರುಚಿಯನ್ನುನೀಡಲಿದ್ದಾರೆ ಎಂದರು.
ಚಲನ ಚಿತ್ರ ನಟ ಶ್ರೀನಗರ ಕಿಟ್ಟಿ ಮಾತನಾಡಿನಮ್ಮ   ಅಚ್ಚುಮೆಚ್ಚಿನರುಚಿಕಟ್ಟಾದಆಹಾರಗಳನ್ನು ತಯಾರಿಸುವುದರಲ್ಲಿ ಹೋಟೇಲ್ ಬಹಳ ಪ್ರಸಿದ್ದಿಇಂತಹ      ನೂರಾರು ಶಾಖೆಗಳು ಪ್ರಾರಂಭವಾಗಲಿ ಎಂದು ಇದೇ  ಸಂಧರ್ಭದಲ್ಲಿ  ಹಾರೈಸಿದರು.
ಹೋಟೇಲ್ ಮಾಲೀಕರಾದ ಪುರಷೋತ್ತಮ್ ಹಾಗೂ   ಶಾಸಕ ಮುನಿರತ್ನ ಅವರು ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ