ಚಾಮರಾಜಪೇಟೆಯಲ್ಲಿ ಜಮೀರ್ ಖಾನ್ ಅವರ ಗೆಲವು ನಿಶ್ಚಿತ: ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ

ಚಾಮರಾಜಪೇಟೆಯಲ್ಲಿ ಜಮೀರ್ ಖಾನ್ ಅವರ   ಗೆಲವು ನಿಶ್ಚಿತ: ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ


ನಗರದ ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ ಮುಖಂಡ ಸಿಗೋವಿಂದರಾಜ್ ನೇತೃತ್ವದಲ್ಲಿ ಶ್ರೀ ಅಣ್ಣಮ್ಮದೇವಿ ಭಕ್ತಮಂಡಲಿ ತನ್ನ 40 ನೇ ವಾರ್ಷಿಕೋತ್ಸವ ಹಾಗೂ ಊರಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಮಹಿಳೆಯರಿಗೆ ದಿನೋಪಯೋಗಿ ವಸ್ತುಗಳುಸೀರೆಗಳುಹಾಗೂ ಮಕ್ಕಳಿಗೆ ಪಠ್ಯಪುಸ್ತಕಗಳನ್ನು  ವಿತರಿಸಿಮಾತನಾಡಿದ ಅವರುತಾಂತ್ರಿಕ ಕಾರಣಗಳಿಂದ ಶಾಸಕಜಮೀರ್ ಅಹ್ಮದ್ ಖಾನ್ ಅವರು ಕಾಂಗ್ರೆಸ್ ಪಕ್ಷಕ್ಕೆಸೇರ್ಪಡೆಯಾಗುವುದು ನಿಧಾನವಾಗುತ್ತಿದೆಆದರೆ,ಈಗಾಗಲೇ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಘೋಷಿಸಿರುವಂತೆ ಅವರು ಕಾಂಗ್ರೆಸ್ ನಿಂದಸ್ಪರ್ಧೇಗಿಳಿಯಲಿದ್ದಾರೆಜಮೀರ್ ಖಾನ್ ಅವರು ಭಾಗದಲ್ಲಿ ಸಾಕಷ್ಟು ಸಮಾಜ ಸೇವೆಗಳನ್ನು ಮಾಡುತ್ತಾಬಂದಿದ್ದು ಅವರ ಗೆಲುವು ನಿಶ್ಚಿತ ಎಂದು ಭವಿಷ್ಯನುಡಿದರು.


 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಯಶ್ಮಾತನಾಡಿತಾಯಿ ಅಣ್ಣಮ್ಮದೇವಿಯ ಕೃಪೆ ನನ್ನಮೇಲಿದೆಮನೆ ಬಿಟ್ಟು ಬಂದಾಗ ತಾಯಿಯಆಶೀರ್ವಾದದಿಂದ ಚಲನ ಚಿತ್ರರಂಗದಲ್ಲಿ ಇಷ್ಟರಮಟ್ಟಿಗೆಸಾಧನೆಯನ್ನು ಮಾಡಲು ಸಾಧ್ಯವಾಯಿತುಜಮೀರ್ಅಹ್ಮದ್ ಖಾನ್ ಅವರು ಮೊದಲಿನಿಂದಲೂ ನನಗೆಹಲವಾರು ಸಂಧರ್ಭಗಳಲ್ಲಿ ಜೊತೆಯಾಗಿದ್ದಾರೆಅವರಸಹಭಾಗಿತ್ವಕ್ಕೆ ನಾನು ಚಿರಋಣಿ ಎಂದರು.

ಶಾಸಕ ಜಮೀರ್ ಅಹ್ಮದ್ ಖಾನ್ ಮಾತನಾಡಿಕಳೆದ40 ವರ್ಷಗಳಿಂದ ಅಣ್ಣಮ್ಮದೇವಿಯ ಕಾರ್ಯಕ್ರಮವನ್ನುಚಾಮರಾಜಪೇಟೆಯಲ್ಲಿ ಆಯೋಜಿಸುತ್ತಿದ್ದೇವೆಸಮಾಜಸೇವಕರಾದ ಸಿ ಗೋವಿಂದರಾಜ್ ಅವರ ನೇತೃತ್ವದಲ್ಲಿಕ್ಷೇತ್ರದ ಬಡ ಜನರಿಗೆ ತಕ್ಕಮಟ್ಟಿನ ಸಹಾಯವನ್ನೂಮಾಡುತ್ತಿದ್ದೇವೆಮಹಿಳೆಯರಿಗೆ ದಿನೋಪಯೋಗಿವಸ್ತುಗಳೂಸೀರೆಗಳು ಹಾಗೂ ಮಕ್ಕಳಿಗೆಪಠ್ಯಪುಸ್ತಕಗಳನ್ನು ವಿತರಿಸುವ ಮೂಲಕ ಬಡ ಮಕ್ಕಳವಿಧ್ಯಾಭ್ಯಾಸಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆಎಂದರು.

ಕಾರ್ಯಕ್ರಮದಲ್ಲಿ ಚಾಮರಾಜಪೇಟೆ ಕಾಂಗ್ರೆಸ್ ಮುಖಂಡಹಾಗೂ ಸಮಾಜ ಸೇವಕ ಸಿ ಗೋವಿಂದ್‍ರಾಜ್ ಸೇರಿದಂತೆಹಲವರು ಭಾಗವಹಿಸಿದ್ದರು.

Comments

Popular posts from this blog

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

ಬಿಬಿಎಂಪಿ ನಿವೃತ್ತಿಯಾದ ಅಧಿಕಾರಿ ಹಾಗೂ ನೌಕರರಿಗೆ ಗೌರವ ಸನ್ಮಾನ

ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ಪರ ಸಚಿವ ಕೆ.ಗೋಪಾಲಯ್ಯ ರೋಡ್ ಶೋ