Posts

ಸುಮಾಲಿನಿ ರಾಮಾಚಾರಿ

Image
ಕರ್ನಾಟಕ ಬಂದ್ -  ಮಹಾದಾಯಿ, ಕಳಸಾ ಬಂಡೂರಿ ಯೋಜನೆಗೆ ಆಗ್ರಹಿಸಿ ಜ. 25 ರಂದು ಬೆಂಗಳೂರಿನ ಟೌನ್ ಹಾಲ್ ಮುಂದೆ ನಡೆದ ಬಂದ್ ನಲ್ಲಿ ಸುಮಾಲಿನಿ ರಾಮಾಚಾರಿ ಅವರು  ಬಂದ್  ನಡೆಸಿದರು.    

ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ

Image
ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಮಹದಾಯಿ ಸಮಸ್ಯೆ ಇತ್ಯರ್ಥಕ್ಕಾಗಿ ಕನ್ನಡ ಪರ ಸಂಘಟನೆಗಳು ಕರೆಕೊಟ್ಟಿರುವ ಬಂದ್ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ತೊಡೆ ತಟ್ಟಲು ಬಿಜೆಪಿ ಪರಿವರ್ತನಾ ಯಾತ್ರೆ ಇದೇ 25ರಂದು ನಡೆಸಲು ಉದ್ದೇಶಿಸಿರುವ ಬಿಜೆಪಿ ಸಿದ್ಧತಕಾರ್ಯ ಭರದಿಂದ ನಡೆಯುತ್ತಿದೆ.       ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಚಾಮುಂಡೇಶ್ವರಿ ಕ್ಷೇತ್ರ, ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಕಾರ್ಯಕರ್ತರ ಮತ್ತು ಬಿಜೆಪಿ ಅಭಿಮಾನಿಗಳ ಸಮಾವೇಶ ನಡೆಯಲಿದ್ದು, 50ಸಾವಿರ ಮಂದಿ ಕಾರ್ಯಕರ್ತರನ್ನು ಸೇರಿಸುವ ಮೂಲಕ ಸಿಎಂ ತವರು ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶಿಸಲು ಬಿಜೆಪಿ ಸಜ್ಜಾಗಿದೆ.        ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇಂದ್ರದ ಮಾಜಿ ಸಚಿವ ಹಾಗೂ ಕರ್ನಾಟಕದ ಹಿರಿಯ ರಾಜಕಾರಣಿ ಎಸ್,ಎಂ, ಕೃಷ್ಣ,     ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದ ಗೌಡ, ಅನಂತ್ ಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ, ಸಂಸದರು, ಶಾಸಕರು ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.     ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೊದಲ ಬಾರಿಗೆ ಮೈಸೂರಿಗೆ ಆಗಮಿಸುತ್ತಿದ್ದಾರೆ. ಅದಕ್ಕಾಗಿ ಬೇಕಾದ ಸಿದ್ಧತೆ ಆರಂಭಿಸಲಾಗಿದೆ. ಅಂದು ಪಕ್ಷದ ಕಾರ್ಯಕರ್ತರು ನಗರದ ನಾನಾ ಭಾಗಗಳಿಂದ ಮೆರವಣಿಗೆ ಮೂಲಕ ಮಹಾರಾಜ ಕಾಲೇಜು ಮೈದಾನಕ್ಕೆ ಆ

ಪದ್ಮಾವತ್ ಚಿತ್ರ ಬಿಡುಗಡೆಗೆ ಸುಪ್ರೀಂ ಅಸ್ತು

Image
ರಾಜಸ್ಥಾನ್ -ಮಧ್ಯಪ್ರದೇಶದಲ್ಲೂ ಪದ್ಮಾವತ್ ಚಿತ್ರ ಬಿಡುಗಡೆಗೆ ಸುಪ್ರೀಂ ಅಸ್ತು    ಬಾಲಿವುಡ್ ನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಪದ್ಮಾವತ್ ಚಿತ್ರ ಬಿಡುಗಡೆಗೆ ನಿಷೇಧಿಸಬೇಕೆಂದು ರಾಜಸ್ಥಾನ ಮತ್ತು ಮಧ್ಯಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.    ಬಾಲಿವುಡ್ ನಲ್ಲಿ ತೆರೆಗೆ ಸಿದ್ಧವಾಗಿರುವ ಪದ್ಮಾವತ್ ಚಿತ್ರವನ್ನು ರಾಜಸ್ಥಾನ-ಮಧ್ಯಪ್ರದೇಶದಲ್ಲಿ ಬಿಡುಗಡೆಗೆ ಅನುಮತಿ ನೀಡಬಾರದೆಂದು 2 ಸರ್ಕಾರದಿಂದ  ಅರ್ಜಿ ಸಲ್ಲಿಸಲಾಗಿತ್ತು. ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಈ ಚಿತ್ರವನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡುವ ಮೂಲಕ ಎರಡು ಸರ್ಕಾರಗಳ ಅರ್ಜಿಯನ್ನು ವಜಾಗೊಳಿಸಿದೆ.   ಜನವರಿ 25ರಂದು ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಪದ್ಮಾವತ್ ಚಿತ್ರವನ್ನು ಬಿಡುಗಡೆ ಮಾಡಬೇಕು ಹಾಗೂ ಕಾನೂನು ಸುವ್ಯವಸ್ಥೆ ಸಹ ಕಾಪಾಡಲು ಆಯಾ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಹ ಸೂಚನೆ ನೀಡಿದೆ .       ಸೆನ್ಸಾರ್ ಮಂಡಳಿ ಈ ಚಿತ್ರದಲ್ಲಿ ಚಿತ್ರ ಅಭಿಮಾನಿಗಳಿಗೆ ಏನು ಬೇಕು ಏನು ಬೇಡ ಎಂಬುವುದು ತೀರ್ಮಾನಿಸಿ ತನ್ನ ಕೆಲಸ ಮಾಡಿದೆ ಎಂದು ಸಹ ಹೇಳಿದೆ    

ಕೊನೆಯ ಬಜೆಟ್ ಮಂಡನೆಗೆ ಸಿಎಂ ಸಿದ್ಧತೆ

Image
ಕೊನೆಯ ಬಜೆಟ್ ಮಂಡನೆಗೆ ಸಿಎಂ ಸಿದ್ಧತೆ       ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ರಾಜ್ಯದ ವಿಧಾನಸಭಾ ಚುನಾವಣೆಗೆ ಒಂದು ವಾರ ಬಾಕಿಇರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಲಿ ಸರ್ಕಾರದ ಕೊನೆಯ (2018-19ನೇ ಸಾಲಿನ) ರಾಜ್ಯ ಬಜೆಟ್ ಮಂಡನೆ ಮಾಡಲು ನಿರ್ಧರಿಸಿದ್ದಾರೆ.       ಚುನಾವಣೆಗೆ ಒಂದು ವಾರ ಇರುವಾಗಲೇ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡುವ ಹಿನ್ನೆಲೆಯಲ್ಲಿ ವಿರುದ್ಧ ಪಕ್ಷಗಳು ತೀವ್ರವಾಗಿ ಕಿಡಿಕಾರುತ್ತಿದೆ ಚುನಾವಣಾ ವರ್ಷದಲ್ಲಿ ಬಜೆಟ್ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಜನಪ್ರಿಯತೆ ಹಾಗೇ ಉಳಿಸಿಕೊಳ್ಳಲು ಅಹಿಂದ ವರ್ಗ ಸೇರಿದಂತೆ ಸಾಮಾನ್ಯ ವರ್ಗದವರನ್ನು ಪುಷ್ಟಿಕರಿಸಲು ಅನೇಕ ಜನಪ್ರಿಯ ಯೋಜನೆ ಘೋಷಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.     ಚುನಾವಣೆಗೆ ಕೆಲವೇ ದಿನಗಳು ಇರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಲು ನಿರ್ಧರಿಸಿದ್ದಾರೆ ಇದು ಪ್ರಜಾಪ್ರಭುತ್ವದ ಪವಿತ್ರತೆ ಹಾಳು ಮಾಡುತ್ತದೆ ಎಂದು ವಿರುದ್ಧ ಪಕ್ಷಗಳು ಹೇಳುತ್ತಿದೆ.       ರಾಜಕೀಯ ತಜ್ಞರು ಪ್ರತಿಕ್ರಿಯೆ ನೀಡಿ ಚುನಾವಣಾ ವರ್ಷದಲ್ಲಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡುತ್ತಿದ್ದಾರೆ ಇದನ್ನು ಸಾರ್ವಜನಿಕ ಸಂಪರ್ಕದ ನಿರ್ವಹಣೆ ಎಂದು ಪರಿಗಣಿಸಬೇಕು ತಮ್ಮ ಸರ್ಕಾರ   ಮಾಡಿದ ಸಾಧನೆಗಳು, ಸರ್ಕಾರದ ಕೊಡುಗೆಗಳನ್ನು ಸಿದ್ದರಾಮಯ್ಯ ಅವರು  ಅವಶ್ಯಕವಾಗ

ಇನ್ನೋವೇಟಿವ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಟೀಸರ್ ಬಿಡುಗಡೆ

Image
ಇನ್ನೋವೇಟಿವ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಟೀಸರ್ ಬಿಡುಗಡೆ    ಬೆಂಗಳೂರಿನ ಹೊರವಲಯ ಬಿಡದಿಯಲ್ಲಿರುವ ಇನೋವೇಟಿವ್ ಫಿಲಂ ಸಿಟಿಯಲ್ಲಿ ಆರಂಭವಾಗಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವೈಭವಯುತ ವಿಡಿಯೋ ಟೀಸರ್ ಜನವರಿ 20/2018 ರಂದು ಬಿಡುಗಡೆ ಮಾಡಲಾಯಿತು.    ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ಅತ್ಯಂತ ಬೃಹತ್ ಮಟ್ಟದ ಚಲನಚಿತ್ರೋತ್ಸವ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಹೆಸರಾಂತ ಚಲನಚಿತ್ರ ತಾರೆಯಾದ ಡಾಕ್ಟರ್ ಅಂಬರೀಶ್ ಶ್ರೀ ಕಿಚ್ಚ ಸುದೀಪ್ ಶ್ರೀ ರಾಕ್ ಲೈನ್ ವೆಂಕಟೇಶ್ ಸಾರಿ ವಿಶಾಲ್ ಶ್ರೀ ವಿಜಯ್ ದೇವರಕೊಂಡ ಹಾಗೂ ಶ್ರೀ ರಾಜೇಂದ್ರ ಸಿಂಗ್ ಬಾಬು ಅವರನ್ನು ಒಳಗೊಂಡಂತೆ ಮೊದಲಾದವರು ಹಾಜರಿದ್ದರು .    ಈ ಸಂದರ್ಭದಲ್ಲಿ ಇನೋವೇಟಿವ್ ಗ್ರೂಪ್ ಸಾಫ್ಟ್ ಕಂಪನೀಸ್ ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಮುಖ್ಯಸ್ಥ ಶ್ರೀ ಶರವಣನ್ ಪ್ರಸಾದ್ ಮಾತನಾಡಿ ದಕ್ಷಿಣ ಭಾರತದ ಚಲನಚಿತ್ರ ಉದ್ಯಮಕ್ಕೆ ಸಂಪರ್ಕ ಬೆಸೆಯಲು ಬಹುದೊಡ್ಡ ವೇದಿಕೆ ಇದಾಗಿದ್ದು ನಮ್ಮೆಲ್ಲರಲ್ಲೂ ಸಾಕಷ್ಟು ಉತ್ಸುಕತೆ ಮನೆ ಮಾಡಿದೆ ಮೂರು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಅತ್ಯಂತ ಜಾಗರೂಕತೆಯಿಂದ ಬೃಹತ್ ಮಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತದೆ ಉತ್ಸವವು ಕನ್ನಡ ಸಿನಿಮಾ ರಂಗದ ಉತ್ಕಟ   ಕನ್ನಡ ಚಲನಚಿತ್ರ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಬೇಕಾದ ಬೆಂಬಲ ನೀಡಲಿದೆ ಎಂದು ಹೇಳಿದರು   ಇನೋವೇಟಿವ್ ಅಂತಾರಾಷ್ಟ್ರೀಯ ಚ

Teaser for Innovative International Film Festival Launched

Image
Teaser for Innovative International Film Festival Launched As a curtain-raiser for the glitzy Innovative International Film Festival, a teaser video was launched on 20th January 2018, at Innovative Film City in Bidadi.  The gala event provided a sneak peek of the event, touted as one of the biggest in South Indian Film Industry and was graced by prominent film personalities including Dr. Ambreesh, Mr. Kichcha Sudeepa, Mr. Rockline Venkatesh, Mr. Vishal, Mr. Vijaydevra Konda and Mr. Rajendra Singh Babu. Mr. Saravana Prasad, Founder and Chairman of the Innovative Group of Companies quoted during the event, “We are all excited about the event as it presents one of the best networking platforms for the South Indian Film Industry.  The 3-day event is carefully curated to identify, promote and express talents on a large scale.  Being an ardent patron of Kannada Cinema, the event also focusses on uplifting Kannada Film Industry and nurturing it to compete in the global market.”

ನಮ್ಮ ಕನ್ನಡ ಸಂಘ

Image
ನಮ್ಮ ಕನ್ನಡ ಸಂಘ, ಕನ್ನಡ ಕಲಿಕಾ ಕೇಂದ್ರ ಉದ್ಯೋಗ ಮಾಹಿತಿ ಮತ್ತು ಕೌಶಲ್ಯ ತರಬೇತಿ ಕೇಂದ್ರ  ನಮ್ಮ ಕನ್ನಡ ಸಂಘ, ಕನ್ನಡ ಕಲಿಕಾ ಕೇಂದ್ರ ಉದ್ಯೋಗ ಮಾಹಿತಿ ಮತ್ತು ಕೌಶಲ್ಯ ತರಬೇತಿ ಕೇಂದ್ರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಠಿಕಾರಿಯಾಲಾಗಿತು,    ಸುದ್ದಿ ಗೋಷ್ಠಿ ಯನ್ನು ಉದ್ಹೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಪ್ರೊ.ಡಾ||ಜಿ ಬಿ. ರಾಜ್ ಅವರು ರಾಜ್ಯದಲ್ಲಿ ಕನ್ನಡಿಗರಿಗೆ ಹಾಗುತ್ತಿರುವ ಅನ್ಯಾಯ ದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕನ್ನಡ ಕಾವಲು ಸಮಿತಿ ಗಡಿನಾಡು ಪ್ರಾಧಿಕಾರ ಹಾಗು ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಕನ್ನಡದ ಜನತೆಯ ಪರವಾಗಿ ಯಾವುದೇ ಕೆಲಸವನ್ನು ಮಾಡದೆ ನಿಷ್ಕ್ರಿಯವಾಗಿದೆ. ಇಂತ ಸಂಸ್ಥೆಗಳ ವಿರುದ್ದ ಜಿ. ಬಿ. ರಾಜ್ ಅವರು ಅಸಮಾಧಾನ  ವ್ಯಕ್ತಪಡಿಸಿದರು. ನಮ್ಮ ಕನ್ನಡ ಸಂಘ ಹಲವಾರು ಕನ್ನಡ ಪರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ..1)ಕನ್ನಡಿಗರಿಗೆ ಉದ್ಯೋಗ ಮಾಹಿತಿ ಮತ್ತು ಕೌಶಲ್ಯ ತರಬೇತಿ ಕೇಂದ್ರದ ಮೂಲಕ ಸೂಕ್ತ ತರಬೇತಿಯನ್ನು ನೀಡಿ ಆ ಹುದ್ದೆ ಗಳಿಗೆ ತರಬೇತಿ ನೀಡಲಾಗುವುದು. 2)ಕನ್ನಡ ಕಲಿಕಾ ಕೇಂದ್ರ ದ ಮೂಲಕ ಅನ್ಯ ಭಾಷೆ ಗರಿಗೆ ಕನ್ನಡ ಕಲಿಸುವ ಶಾಲೆಯನ್ನು ಈಗಾಗಲೇ ಪ್ರಾರಂಬಿಸಲಾಗಿದೆ.  3) ಕನ್ನಡ ನೆಲ,ಜಲ,ಸಂಸ್ಕೃತಿಯ ಪರಿಚಯ ಮತ್ತು ಕರ್ನಾಟಕದ ಮಹಾನು ಬಾವರ ಪರಿಚಯ ಮಾಡಿಸುವ ಕಾರ್ಯಕ್ರಮ ಅಮ್ಮಿ ಕೊಳಲಾಗುತ್ತದೆ ಎಂದು ತಿಳಿಸಿದರು..   ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಲ್