Posts

Showing posts with the label Bpnnews24x7

ಎಚ್. ರವೀಂದ್ರ ಅವರನ್ನು ಆರತಿ ಬೆಳಗುವ ಮುಖೇನ ಸ್ವಾಗತಿಸಿದ ಹೊಸಹಳ್ಳಿ ಸ್ಥಳೀಯ ಮಹಿಳೆಯರು

Image
ಎಚ್. ರವೀಂದ್ರ ಅವರನ್ನು ಆರತಿ ಬೆಳಗುವ ಮುಖೇನ ಸ್ವಾಗತಿಸಿದ ಹೊಸಹಳ್ಳಿ  ಸ್ಥಳೀಯ ಮಹಿಳೆಯರು              ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್. ರವೀಂದ್ರ ಅವರು ಹೊಸಳ್ಳಿ ವಾರ್ಡ್ ನಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಈ  ಸಂದರ್ಭದಲ್ಲಿ ಮಹಿಳೆಯರು  ಆರತಿ ಬೆಳಗುವ  ಮುಖೇನ  ಸ್ವಾಗತ ಮಾಡಿಕೊಂಡರು. ಜೊತೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು  

ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ

Image
ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ           ವಿಜಯನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಎಚ್. ರವೀಂದ್ರ ಅವರು ದೀಪಾಂಜಲಿ ನಗರ ವಾರ್ಡ್ ನಲ್ಲಿ ಬೃಹತ್ ರ್ಯಾಲಿಯೊಂದಿಗೆ ಮತಯಾಚಿಸಿದರು ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಗೋವಿಂದರಾಜನಗರ ಅಭ್ಯರ್ಥಿಯಾದ ವಿ. ಸೋಮಣ್ಣ ಅವರು, ಮಾಜಿ ಕಾರ್ಪೊರೇಟರ್ ಆನಂದ್, ಬ್ಯಾಂಕ್ ಚಂದ್ರಪ್ಪ, ರಾಮಾಂಜಿನಿ ಅವರು ಹಾಗೂ ನೂರಾರು ಕಾರ್ಯಕರ್ತರು  ಸಾಥ್ ನೀಡಿದರು.       ಭಾರತ್ ಮಾತಾಕಿ ಜೈ ಎಂಬ ಕಂಠ ಘೋಷದೊಂದಿಗೆ ರ್ಯಾಲಿ ಪ್ರಾರಂಭವಾಯಿತು. ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹಾಗೂ ಗೋವಿಂದರಾಜನಗರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣನವರು  ರಾಜ್ಯ ಸರಕಾರ ಇಲ್ಲಿಯವರೆಗೂ ಏನು ಮಾಡಿದ್ದಾರೆ ಎಂಬುದನ್ನು   ಬುದ್ಧಿವಂತ ಮತದಾರರು  ನೋಡಿದ್ದಾರೆ, ಆದ್ದರಿಂದ ಈ ಬಾರಿ ಜನತೆ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿ  ಮೇ 12ಕೆ  ಬಿಜೆಪಿಗೆ ಮತ ಹಾಕಿ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ ಅಧಿಕಾರಕ್ಕೆತರಲಿದ್ದಾರೆ ಎಂದು ಹೇಳಿದರು.           ನಂತರ ಮಾತನಾಡಿದ ಎಚ್. ರವೀಂದ್ರ ಅವರು ವಿಜಯ ನಗರದ ಜನತೆ ಬದಲಾವಣೆ ಬಯಸಿದ್ದಾರೆ. ಆದ್ದರಿಂದ ಈ ಬಾರಿ ನನ್ನನ್ನು ಬಹುಮತದಿಂದ ಗೆಲ್ಲಿಸುತ್ತಾರೆ ಎಂಬ ಪೂರ್ಣ ವಿಶ್ವಾಸ ನನಗಿದೆ. ನಾನು ಗೆದ್ದರೆ ವಿಜಯನಗರದ ಜನತೆ ಗೆದ್ದ ಹಾಗೆ ಈ ಬಾರಿ ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ

ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ಸಿ ವಿ ರಾಮಾಂಜಿ

Image
ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ॥ ಸಿ. ವಿ. ರಾಮಾಂಜಿ       ವಿಜಯನಗರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎಚ್. ರವೀಂದ್ರ ಅವರ ಪರವಾಗಿ ಗಾಳಿ ಆಂಜನೇಯ ವಾರ್ಡ್ ನಲ್ಲಿ  ಗಾರ್ಮೆಂಟ್ಸ್ ಗಳಲ್ಲಿ  ಬಿಜೆಪಿ ಮುಖಂಡರಾದ   ಸಿ. ವಿ.  ರಾಮಾಂಜಿನಿ  ಹಾಗೂ ನೂರಾರು ಕಾರ್ಯಕರ್ತರು ಮತಯಾಚಿಸಿದರು.        ಈ ಸಂದರ್ಭದಲ್ಲಿ ಮಾತನಾಡಿದ ಸಿ. ವಿ. ರಾಮಾಂಜಿನಿ ರವರು ರಾಜ್ಯದಲ್ಲಿ ವ್ಯವಸ್ಥೆ  ಹದಗೆಟ್ಟಿದೆ ಮಹಿಳೆಯರಿಗೆ ರಕ್ಷಣೆ ಇಲ್ಲ ಮಹಿಳಾ ಅಧಿಕಾರಿಗಳಿಗೆ ಎತ್ತಂಗಡಿ ಭಾಗ್ಯ ಇನ್ನೆಲ್ಲಿ ಮಹಿಳೆಯರು ಧೈರ್ಯದಿಂದ ಏನಾದರೂ ಸಾಧಿಸಲು ಸಾಧ್ಯವಿದೆ. ಆದ್ದರಿಂದ ಬದಲಾವಣೆ ಮಾಡಲೇಬೇಕಾದ ಸಮಯ ಈಗ ಬಂದಿದೆ ಮಹಿಳೆಯರು ಹೆಚ್ಚಿದ್ದು  ಬಿಜೆಪಿಗೆ ಮತ ನೀಡಿ ರವೀಂದ್ರ ಅವರನ್ನು ಗೆಲ್ಲಿಸಬೇಕು ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದರೆ ಮಹಿಳೆಯರಿಗೆ ಸಿಗಬೇಕಾದ ರಕ್ಷಣೆ ಸೌಲಭ್ಯಗಳು ದೊರೆಯಲಿದೆ.      ಈಗಾಗಲೇ ಪ್ರಧಾನಿ  ನರೇಂದ್ರ ಮೋದಿ ಆಡಳಿತದ ಕೇಂದ್ರ ಸರ್ಕಾರವು ಮಹಿಳೆಯರಿಗೆ ಆದ್ಯತೆ ಭದ್ರತೆ ನೀಡಿದೆ ಹಾಗೂ ಮಹಿಳೆಯರ ಮೆಚ್ಚುಗೆ ಗಳಿಸಿದೆ.  ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದರೆ ಮಹಿಳೆಯರಿಗೆ ಸಿಗಬೇಕಾದ ಸ್ಥಾನಮಾನ ಗೌರವ ಸೌಲಭ್ಯಗಳನ್ನು ನೀಡುತ್ತದೆ. ಹಾಗಾಗಿ ಈ ಬಾರಿ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿಕೊಂಡರು.

ವಿಜಯ ನಗರ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಿ : ಎಚ್ ರವೀಂದ್ರ

Image
ವಿಜಯ ನಗರ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಿ : ಎಚ್ ರವೀಂದ್ರ            ವಿಜಯನಗರ ವಿಧಾನಸಭಾ ಕ್ಷೇತ್ರದ ಅತ್ತಿಗುಪ್ಪೆ ವಾರ್ಡ್ನನ ಸೈಲೈನ್ ಅಪಾರ್ಟಮೆಂಟ್ ನಿವಾಸಿಗಳು ಮತ್ತು ಸುತ್ತಮುತ್ತಲ ಪ್ರದೇಶಕ್ಕೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಹೆಚ್. ರವೀಂದ್ರರವರು ಹಾಗೂ ಅತ್ತಿಗುಪ್ಪೆ ವಾರ್ಡ್ ಬಿ.ಬಿ.ಎಂ.ಪಿ. ಸದಸ್ಯರಾದ ಡಾ: ಎಸ್.ರಾಜು ಮತ್ತು ಬಿ.ಜೆ.ಪಿ. ಮುಖಂಡರಾದ ವೆಂಕಟೇಶ್ ಬಾಬಿ  ಮಹಿಳಾ ಬಿ.ಜೆ.ಪಿ. ಕಾರ್ಯಕರ್ತರು ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸೈಲೈನ್ ಅಪಾರ್ಟ್ ಮೆಂಟ್ ನಿವಾಸಿಗಳ ಸಂಘದಲ್ಲಿ ಹೆಚ್. ರವೀಂದ್ರರವರು ಮಾತನಾಡಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ವಿಶ್ವ ನಾಯಕರಾಗಿ ಜನ ಮೆಚ್ಚುಗೆ ಗಳಿಸಿದ್ದಾರೆ. ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬದಲಾವಣೆ ಸಮಯ ಬಂದಿದೆ. ಈ ಶುಭಾ ಸಮಯದಲ್ಲಿ ಮತದಾರರು ಬಿ.ಜೆ.ಪಿ.ಪಕ್ಷಕ್ಕೆ ಹೆಚ್ಚಿನ ಬಹುಮತ ನೀಡಿ ನನ್ನುನು ಆಯ್ಕೆ ಮಾಡಿ. ವಿಜಯನಗರ ಮಾದರಿ ವಿಧಾನಸಭಾ ಕ್ಷೇತ್ರ ನಿರ್ಮಾಣಕ್ಕೆ ಮುಂದಿನ ಕಾರ್ಯಯೋಜನೆ ರೂಪಿಸಲಾಗಿದೆ, ನೀರಿನ ಸಮಸ್ಯೆಗೆ ಪರಿಹಾರ ಮತ್ತು ಪರಿಸರ, ವಿದ್ಯುತ್ ಸಮಸ್ಯೆ ಪರಿಹಾರ, ಕಸ ಮುಕ್ತ ವಿಜಯನಗರ ನಿರ್ಮಾಣ, ಪಾರ್ಕಗಳ ಅಭಿವೃದ್ದಿ  ಯೋಜನೆಗಳಿಗೆ ಚಾಲನೆ ನೀಡಲಾಗುವುದು ವಿಜಯನಗರ ಬುದ್ದಿವಂತ ಮತದಾರರು ಈ ಬಾರಿಗೆ ಬಿ.ಜೆ.ಪಿ.ಗೆ. ಮತದಾನ ಮಾಡಿ ಅಭಿವೃದ್ದಿ ಪರ ಹೋರಟಕ್ಕೆ ಬೆಂಬಲಿಸಬೇಕು ಎಂದು ಹೇಳಿದರು.    ತದನಂತರ ಅತ್

"ಕುಚ್ ಈಸ್ ತರ"

Image
 "ಕುಚ್ ಈಸ್ ತರ"  ಮ್ಯೂಸಿಕ್ ಆಲ್ಬಂನ  ಚಿತ್ರೀಕರಣ  ಬೆಂಗಳೂರಿನಲ್ಲಿ              ಏಕ್ ನಂಬರ್ ಪ್ರೊಡಕ್ಷನ್ನ "ಕುಚ್ ಈಸ್ ತರ"  ಮ್ಯೂಸಿಕ್ ಆಲ್ಬಂನ ಚಿತ್ರೀಕರಣವು ಬೆಂಗಳೂರಿನಲ್ಲಿ ನಡೆಯಿತು ಈ ಚಿತ್ರದ ನಾಯಕನಾಗಿ ಬಾಲಿವುಡ್ ನ ಬಿಗ್ ಬಾಸ್ ಖ್ಯಾತಿಯ ಅಜೀಜ್ ಖಾನ್ ನಾಯಕಿಯಾಗಿ ಕನ್ನಡದ ಹುಡುಗಿ  ಸಾಹಿರ್  ಅಪ್ಸ ನಟಿಸುತ್ತಿದ್ದು ಈ ಮ್ಯೂಸಿಕ್ ಆಲ್ಬಂನಲ್ಲಿ ಹೊಸ ದಂಪತಿಗಳ  ರೊಮ್ಯಾಂಟಿಕ್ ಲವ್ ಸೆಂಟಿಮೆಂಟ್ ಗಳು ಒಳಗೊಂಡಿದೆ ಎಂದು ನಿರ್ದೇಶಕ ಸದಾಬ್ ಸಿದ್ದಿಕ್ ತಿಳಿಸಿದರು.

ಹೆಬ್ಬಾಳದ ಮತದಾರರುಮತ್ತೊಮ್ಮೆ ನನ್ನನ್ನುಹರಿಸಲಿದ್ದಾರೆ: ವೈ ಎನಾರಾಯಣಸ್ವಾಮಿ ..

Image
ಹೆಬ್ಬಾಳದ ಮತದಾರರುಮತ್ತೊಮ್ಮೆ ನನ್ನನ್ನುಹರಿಸಲಿದ್ದಾರೆ: ವೈ ಎನಾರಾಯಣಸ್ವಾಮಿ ..      ಬೆಂಗಳೂರು   ಏಪ್ರಿಲ್   19:   ನಗರದ   ಜಯಮಹಲ್   ಬಿಬಿಎಂಪಿ  ಕಚೇರಿಯಲ್ಲಿ   ತನ್ನ   ತಾಯಿ  ಪತ್ನಿ ಯೊಂದಿಗೆ  ನಾಮಪತ್ರ   ಸಲ್ಲಿಸದ   ಹೆಬ್ಬಾಳ  ವಿಧಾನಸಭಾ   ಕ್ಷೇತ್ರದ   ಬಿಜೆಪಿ   ಅಭ್ಯರ್ಥಿ       ವೈ.  ಎ.  ನಾರಾಯಣಸ್ವಾಮಿ   ಅವರು   ಗೆಲುವಿನ    ವಿಶ್ವಾಸ ವ್ಯಕ್ತ ಪಡಿಸಿದರು .      ಹೆಬ್ಬಾಳ   ಚುನಾವಣೆಯಲ್ಲಿ   ಹಣದಿಂದ ಮತದಾರರ  ಮನವೊಲಿಸಲು   ಸಾಧ್ಯವಿಲ್ಲ .   ತಮ್ಮ   ಹಣ   ಬಲದಿಂದಲೇ  ಎಲ್ಲವನ್ನು  ಸಾಧಿಸುವ   ಉತ್ಸಾಹದಲ್ಲಿರುವ  ಅಭ್ಯರ್ಥಿಗಳು  ಸೋಲಿನ   ರುಚಿಯನ್ನು  ಕಾಣಲಿದ್ದಾರೆ .   ಕಳೆದ   ಎರಡು  ವರ್ಷಗಳಲ್ಲಿ ನಾನು   ಪ್ರತಿನಿತ್ಯ   ಜನರ   ಸೇವೆಯನ್ನು  ಮಾಡಿದ್ದೇನೆ .  ಆ   ಜನರು   ನಮ್ಮ   ಸೇವೆಗೆ  ಚುನಾವಣೆಯಲ್ಲಿ   ಉತ್ತರ  ನೀಡಲಿದ್ದಾರೆ  ಎಂದರು .                           ವೈ. ಎ. ನಾರಾಯಣಸ್ವಾಮಿರವರ   ತಾಯಿ  ಪಾಪಮ್ಮ   ಮಾತನಾಡಿ ,   ನನ್ನ ಮಗ   ಜನರ ಸೇವೆ   ಸಲ್ಲಿಸಿದ್ದು   ಬಹುಮತದಿಂದ  ಗೆಲ್ಲಲಿದ್ದಾರೆ .  ಅಲ್ಲದೆ ,   ಮಂತ್ರಿಯಾಗಿ   ಇನ್ನೂ  ಹೆಚ್ಚಿನ     ಸೇವೆ  ಸಲ್ಲಿಸಲಿದ್ದಾರೆ ಎಂದರು .    ಇದಕ್ಕೂ   ಮುನ್ನ   ರಾಧಾಕೃಷ್ಣ   ಮಂದಿರದಿಂದ  ನಡೆದ   ಬೃಹತ್  ಮೆರವಣಿಗೆಯಲ್ಲಿ   ಕೇಂದ್ರ ಸಚಿವ   ಸದಾನಂದಗೌಡ  ಸೇರಿದಂತೆ    ಸಾವಿರಾರು   ಜನರು     ಭಾ

75 ಅಭ್ಯರ್ಥಿಗಳ ಎಂಇಪಿ 2ನೇ ಪಟ್ಟಿ ಬಿಡುಗಡೆ

Image
75 ಅಭ್ಯರ್ಥಿಗಳ ಎಂಇಪಿ 2ನೇ ಪಟ್ಟಿ ಬಿಡುಗಡೆ            ಬೆಂಗಳೂರು ಏ.18-   ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿರುವ ಆಲ್ ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಾರ್ಟಿ ಇಂದು ೨ನೇ ಪಟ್ಟಿ ಬಿಡುಗಡೆ ಮಾಡಿದೆ.                 ನಗರದ ಲೀಲಾ ಪ್ಯಾಲೇಸ್ ಹೊಟೇಲ್ ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ 10 ಜಿಲ್ಲೆಗಳ 75 ಅಭ್ಯರ್ಥಿಗಳ 2ನೇ  ಮತ್ತು ಅಂತಿಮ ಪಟ್ಟಿ ಬಿಡುಗಡೆ ಮಾಡಿದರು.                       ಬಳಿಕ ಮಾತನಾಡಿದ ಅವರು,  224 ಕ್ಷೇತ್ರಗಳ ಪೈಕಿ ಮಹಿಳೆಯರಿಗೆ 35ರಿಂದ ೪೦ ಸ್ಥಾನ ನೀಡಲಾಗಿದೆ ಇದರ ಜೊತೆಗೆ ರೈತರಿಗೆ ೮ ಕ್ಷೇತ್ರಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದರು.               ನಮ್ಮ ಸಮೀಕ್ಷೆ ಪ್ರಕಾರ 100ಸ್ಥಾನಗಳನ್ನು ಪಡೆಯಲಿದೆ ಎಂದು ಅಂದಾಜು ಮಾಡಲಾಗಿತ್ತು ಆದರೆ ಕಾರ್ಯಕರ್ತರ ಉತ್ಸಾಹ ಹೆಚ್ಚಾಗುತ್ತಿದೆ ರಾಜ್ಯದ ಮಹಿಳೆಯರು ಎಂಇಪಿ ಪರ ಒಲವು ತೋರುತ್ತಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಎಂಇಪಿ 150 ಸ್ಥಾನ ಗಳಿಸಿ ಯಾರ ಹಂಗು ಇಲ್ಲದೆ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.          ಪಕ್ಷದಲ್ಲಿ ಸಕ್ರಿಯವಾಗಿ ಭಾಗಿಯಾಗಿ ಕೆಲಸ ಮಾಡಿದವರಿಗೆ ಟಿಕೆಟ್ ಕೊಡುವ ಸಂಪ್ರದಾಯ, ನೀತಿ ನಮ್ಮದು. ಜನರು ಶಾಸಕರನ್ನು ಆಯ್ಕೆ ಮಾಡುತ್ತಾರೆ ಬಳಿಕೆ ಶಾಸಕರು ಸಭೆ ಸೇರಿ ಸಿಎಂ ಆಯ್ಕೆ ಮಾಡುತ್ತಾರೆ.     2-3ದಿನಗಳಲ್

ಇನೋವೇಟಿವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

Image
ಇನೋವೇಟಿವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ      ಬೆಂಗಳೂರು: ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಮುಂಬೈ ಮತ್ತು ಇತರ ಕಡೆಗಳಲ್ಲಿ ಚಲನಚಿತ್ರೋತ್ಸವಗಳು ಅತ್ಯಂತ ಹೆಚ್ಚು ವೀಕ್ಷಕರನ್ನು ತಲುಪಿವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರ ನಿರ್ದೇರ್ಶಕರು, ನಟರು, ಲೇಖಕರು ಹಲವು ರಾಷ್ಟ್ರಗಳಿಂದ ಚಿಂತನೆಗಳು ಮತ್ತು ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ಈ ಚಲನಚಿತ್ರೋತ್ಸವಗಳು ವೇದಿಕೆಯಾಗಿವೆ.  ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಚಲನಚಿತ್ರೋತ್ಸವ ಅಂತಾರಾಷ್ಟ್ರೀಯ ಮಟ್ಟದ ಸ್ವತಂತ್ರ ಚಿತ್ರಗಳನ್ನು ಚಿತ್ರಪ್ರೇಮಿಗಳಿಗೆ, ಚಿತ್ರೋದ್ಯಮದ ವಿದ್ಯಾರ್ಥಿಗಳಿಗೆ ತೋರಿಸಿಕೊಡಲು ಮತ್ತು ಹೇಗೆ ಚಿತ್ರಗಳನ್ನು ನಿರ್ಮಾಣ ಮಾಡಬೇಕು ಎಂಬುದನ್ನು ಈ ಚಿತ್ರಗಳ ಮೂಲಕ ತಿಳಿಸಿಕೊಡಲಿದೆ. ಈ ಉತ್ಸವವು ಒಂದು ವೇದಿಕೆ ನಿರ್ಮಾಣ ಮಾಡಿಕೊಡಲಿದೆ.        ಬೆಂಗಳೂರಿನ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಮೂರು ದಿನಗಳ ಕಾಲ ಇನೋವೇಟಿವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಸುಮಾರು ೭೦ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಇದೇ ಸಂದ‘ರ್ದಲ್ಲಿ ಚಿತ್ರರಂಗದ ಪರಿಣಿತರು ಹಾಗೂ ಚಲನಚಿತ್ರ ತಯಾರಕರೊಂದಿಗೆ ಸಂವಾದಗಳು ಸಹ ನಡೆಯಲಿವೆ. ಈ ವೇದಿಕೆಯು ಚಲನಚಿತ್ರರಂಗದ ವಿದ್ಯಾರ್ಥಿಗಳಿಗೆ ಅತ್ಯಂತ ದೊಡ್ಡ ಅ‘್ಯಯನದ ವೇದಿಕೆಯಾಗಿ ಒದಗಿಬರಲಿದೆ ಮ

ಮೆಜೆಸ್ಟಿಕ್ ನಲ್ಲಿ ರಿಯಾಯಿತಿ ದರದ ನೀತಿ ವಸ್ತ್ರ ಭಂಡಾರ ಮಾಳಿಗೆ

Image
ರಾಜಸ್ತಾನ ಸಂಘದ ವತಿಯಿಂದ ಮೆಜೆಸ್ಟಿಕ್ ನಲ್ಲಿ ನೀತಿ ವಸ್ತ್ರ ಭಂಡಾರ ಮಾಳಿಗೆ      ರಾಜಸ್ಥಾನ ಸಂಘದ ವತಿಯಿಂದ ಮೆಜೆಸ್ಟಿಕ್ ನಲ್ಲಿ ನೂತನವಾಗಿ ನೀತಿ ವಸ್ತ್ರ ಭಂಡಾರ ಮಳಿಗೆಗೆ ಸಂಘದ ಯೋಜನಾ ವ್ಯವಸ್ಥಾಪಕ ಕೈಲಾಸ್ ಜೈನ್ ಚಾಲನೆ ನೀಡಿದರು.        ನಂತರ ಮಾತನಾಡಿದ ಅವರು ಈ ಮಳಿಗೆಯಲ್ಲಿ 100 ರೂ ಗಳಿಗೆ ಯಾವುದೇ ರೀತಿಯ 3 ಬಟ್ಟೆಗಳನ್ನು ಖರೀದಿಸಬಹುದು ಈ ಮಳಿಗೆಯಲ್ಲಿ ಮಕ್ಕಳಿಂದ ವೃದ್ಧರವರೆಗಿನ ಎಲ್ಲ ವಯಸ್ಸಿನವರಿಗೆ ಬಟ್ಟೆಗಳು ದೊರೆಯಲಿವೆ, ಬಡವರಿಗೆ ಪ್ರಯೋಜನವಾಗಲೆಂದು ಈ ಮಳಿಗೆ ತೆರೆಯಲಾಗಿದು ಈ ಮಳಿಗೆಯಲ್ಲಿ ಉಪಯೋಗಿಸಿದ ಬಟ್ಟೆಗಳನ್ನು ಮರು ಸಂಸ್ಕರಿಸಿ ಮಾರಾಟ ಮಾಡಲಾಗುತ್ತದೆ, ಆದ್ದರಿಂದ ಶ್ರೀಮಂತರು ಬಟ್ಟೆಗಳನ್ನು ಉಪಯೋಗಿಸಿ ಬಿಸಾಡುವ ಬದಲು ನೀತಿ ವಸ್ತ್ರ ಭಂಡಾರಕ್ಕೆ ದಾನವಾಗಿ ನೀಡಬಹುದು, ಈ ಮಳಿಗೆ ಯಶಸ್ವಿಯಾದರೆ ನಗರದಲ್ಲಿ ಮತ್ತಷ್ಟು ಮಳಿಗೆಗಳನ್ನು ತೆರೆಯಲಾಗುವುದು.           ನಮ್ಮ ಸಂಘದ ವತಿಯಿಂದ ಇಪ್ಪತ್ತಕ್ಕೂ ಹೆಚ್ಚು  ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಉಚಿತ ಪುಸ್ತಕಗಳು, ಬಟ್ಟೆಗಳು, ಆಟದ ಉಪಕರಣಗಳು, ಕಂಪ್ಯೂಟರ್ ಮತ್ತು ಜಲ ಶುದ್ಧೀಕರಣವನ್ನು ವಿತರಿಸುತ್ತಿದ್ದೇವೆ. ಇದರಿಂದ ಶಾಲೆಯ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹಾಗೂ  ಎಲ್ಲ ಸಮುದಾಯದ ಉಪಯೋಗಕ್ಕಾಗಿ ಬಳಸಲು 6 ಮೋಕ್ಷ ವಾಹಿನಿ (ಶ್ರದ್ಧಾಂಜಲಿ ವಾಹನ) ಗಳನ್ನು ಉಚಿತವಾಗಿ ನೀಡಲಾಗಿದೆ ಅದರ ಎಲ್ಲ ಖರ್ಚು ವೆ

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಇಲ್ಲಿದೆ ವಿವರ

Image
ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ  ಕರ್ನಾಟಕ ವಿಧಾನಸಭಾ  ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯು ತನ್ನ  ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ಇದರಲ್ಲಿ 72 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ ಯಾರ್ಯಾರಿಗೆ ಟಿಕೆಟ್ ಲಭಿಸಿದೆ ಎಂಬ ವಿವರ ಈ ಕೆಳಕಂಡಂತಿದೆ         ಕ್ಷೇತ್ರ                                       ಹೆಸರು                            1)ನಿಪ್ಪಾಣಿ -                         ಶಶಿಕಲಾ ಜೋಲೆ 2)ಅಥಣಿ -                           ಲಕ್ಷ್ಮಣ ಸವದಿ      3)ಕಾಗವಾಡ -                       ಭರಮಗೌಡ ಎಚ್ ಕಾಗೆ 4)ಕುಡಚಿ -                            ಪಿ, ರಾಜೀವ್  5)ರಾಯಭಾಗ  -                    ದುರ್ಯೋಧನ ಐಹೊಳೆ 6)ಹುಕ್ಕೇರಿ -                           ಉಮೇಶ್ ಕತ್ತಿ  7)ಅರಬಾವಿ -                        ಬಾಲಚಂದ್ರ ಜಾರಕಿಹೊಳಿ   8)ಬೆಳಗಾಂ (ರೂರಲ್) -         ಸಂಜಯ್ ಪಾಟೀಲ್ 9)ಬೈಲಹೊಂಗಲ -                  ಡಾ ವಿಶ್ವನಾಥ ಪಾಟೀಲ್ 10)ಸೌದತ್ತಿ ಎಲ್ಲಮ್ಮ -             ಆನಂದ್ ವಿಶ್ವನಾಥ್ ಮಹಾಮನಿ 11)ಮುಧೋಳ -                    ಗೋವಿಂದ ಕಾರಜೋಳ 12)ಮುದ್ದೆ ಬಿಲ್ಲಾಳ -                ಎ, ಎಸ್ ಪಾಟೀಲ್ ನಡಹಳ್ಳಿ 13)ಬಬಲೇಶ್ವರ -                    ವಿಜುಗೌಡ ಪಾಟೀಲ್ 14

ಗಾಂಜಾಂ ಸುಂದರವಾದ ಜ್ಯುವೆಲ್ರಿ ಪ್ರದರ್ಶನ

Image
ಗಾಂಜಾಂ ಸುಂದರವಾದ ಜ್ಯುವೆಲ್ರಿ ಪ್ರದರ್ಶನ         ಬೆಂಗಳೂರು, ಏಪ್ರಿಲ್ 6, 2018: ಭಾರತೀಯ ಲಕ್ಷುರಿ ಆಭರಣ ಗ್ಯಾಂಜಮ್  ಬೆಂಗಳೂರಿನ ಬಸವನಗುಡಿಯ ಗಂಜಮ್ ಮಂಟಪದಲ್ಲಿ ಅಕ್ಷಯ್ ತಡಿಗೆಯ ಮುಂಬರುವ ಉತ್ಸವವನ್ನು 2018 ರ ಎಪ್ರಿಲ್ 6 ರಿಂದ 8 ರವರೆಗೆ ನಡೆಯಲಿರುವ ಉತ್ಸವ ಆಭರಣ ಪ್ರದರ್ಶನವನ್ನು ಪ್ರದರ್ಶಿಸಿತು.     ವೈಶಖ್ನ ಪ್ರಕಾಶಮಾನವಾದ ಅರ್ಧದ ಮೂರನೆಯ ದಿನ ಅಕ್ಷಯ್ ತಡಿಗೆ ವರ್ಷದ ನಾಲ್ಕು ಪವಿತ್ರ ದಿನಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ. ಉದಾಹರಣೆ  ದೀಪಾವಳಿ, ದಸರಾ ಮತ್ತು ಗುಡಿ ಪದ್ವಾ, ಅಕ್ಷಯ್ ತಡಿಗೆ ಮೀಸಲಿಡಲಾಗಿದೆ  ಚಿನ್ನ, ಬೆಳ್ಳಿ ಮತ್ತು ಇತರ ಆಸ್ತಿಗಳನ್ನು ಖರೀದಿಸುವುದು. ಹಿಂದೂ ಕ್ಯಾಲೆಂಡರ್ ಪ್ರಕಾರ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾಗಿದೆ, ಈ ದಿನ ಹೊಸ ಸಾಹಸಗಳನ್ನು ಪ್ರಾರಂಭಿಸಲು ಮತ್ತು ಹೊಸ ಖರೀದಿ ಮಾಡುವ ಮಂಗಳಕರವೆಂದು ಪರಿಗಣಿಸಲಾಗಿದೆ. ಸಂಪ್ರದಾಯಗಳ ಪ್ರಕಾರ, ಈ ದಿನ ಮತ್ತು ಈ ದಿನದಂದು ಖರೀದಿಸಿದ ಯಾವುದೇ ಉಪಕ್ರಮಗಳು ಉತ್ತಮ ಅದೃಷ್ಟವನ್ನು ತರಲು ಪರಿಗಣಿಸಲಾಗಿದೆ.      ಬ್ರಾಂಡ್ ಸಾಂಪ್ರದಾಯಿಕವಾಗಿ ಸಮಕಾಲೀನ ಕ್ಲಾಸಿಕ್ನಿಂದ ಹಿಡಿದು ಅದರ ಸೂಕ್ಷ್ಮ ಆಭರಣ ಸಂಗ್ರಹಗಳನ್ನು ಪ್ರದರ್ಶಿಸಿತು. ಗಾಂಜಾಮ್ನ ಪ್ರತಿಯೊಂದು ಸಂಗ್ರಹವು ಬ್ರಾಂಡ್ನ ಪರಿಶುದ್ಧತೆ ಮತ್ತು ಶ್ರೇಷ್ಠತೆಯ ಪರಂಪರೆಯನ್ನು ಪ್ರತಿಫಲಿಸುತ್ತದೆ. ಗ್ಯಾಂಜಮ್ನ ಪ್ರತಿ ಆಭರಣದ ತುಣುಕು ಎಫ್ ಬಣ್ಣ ವಿವಿಎಸ್ ವಜ್ರಗಳ ಬಳಕೆಯಿಂದ ತಯಾರಿಸಲ್

GANJAM HOSTED A FINE JEWELLERY EXHIBITION

Image
GANJAM HOSTED A FINE JEWELLERY EXHIBITION FOR PRE ‘AKSHAY TADIGE’​​ AT GANJAM MANTAPA      Bangalore, 6 th  April 2018:  Ganjam, the Indian luxury jewellery  brand exhibited a fine jewelry exhibition to celebrate the upcoming  festival of Akshay Tadige at Ganjam Mantapa at Bull Temple  Road, Basavanagudi in Bangalore between 6th - 8th April 2018.        Akshay Tadige, the third day of the bright half of Vaishakh, is  considered one of the four most sacred days of the year. Like  Diwali, Dussera and Gudi Padva, Akshay Tadige is reserved for  buying gold, silver and other assets. Being one of the most sacred  days according to the Hindu calendar, this day is also considered  auspicious for starting new ventures and making new purchases.  As per traditions, any initiatives made on this day and anything  bought on this day is considered to bring good fortune.    The brand showcased its fine jewelry collections that ranged from  traditional to contemporary classic. E

ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಮಾತಿಲ್ಲ : ವಿ. ಸೋಮಣ್ಣ

Image
ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಮಾತಿಲ್ಲ :   ವಿ. ಸೋಮಣ್ಣ      ಮಾಜಿ ಸಚಿವ ವಿ ಸೋಮಣ್ಣ ನವರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.        ತುರ್ತು ಪತ್ರಿಕಾಗೋಷ್ಠಿ ನಡೆಸಿದ ವಿ. ಸೋಮಣ್ಣನವರು ಖಾಸಗಿ ಮಾಧ್ಯಮದಲ್ಲಿ ಪ್ರಕಟವಾದ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರುವುದಾಗಿ ಪ್ರಕಟಿಸಿದ ವರದಿಯನ್ನು ತಳ್ಳಿ ಹಾಕಿದ ಅವರು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಡುವುದಿಲ್ಲ ನಮ್ಮ ನಾಯಕರಾದ ಸನ್ಮಾನ್ಯ ಅನಂತಕುಮಾರ್ ಹಾಗೂ ಯಡಿಯೂರಪ್ಪನವರು ತೀರ್ಮಾನದಂತೆ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಸೂಚಿಸುತ್ತಾರೋ ಆ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದನಾಗಿದ್ದೇನೆ.           ಯಾವುದೇ ಕಾರಣಕ್ಕೂ ಪಕ್ಷ ತೊರೆಯುವ ಮಾತಿಲ್ಲ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ನಾನು ದುಡಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ

Image
ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ   ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ನಾಗಪುರ ಡಾ||ರಾಜ್ ಕುಮಾರ್ ಸಂಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಹತ್ತು ಮಹಿಳೆಯರಿಗೆ "ಸ್ಪಂದನ ಸ್ತ್ರೀ" ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟನೆಯನ್ನು ಗೃಹ ಸಚಿವರಾದ ರಾಮಲಿಂಗಾ ರೆಡ್ಡಿರವರು ಸಾರಿಗೆ ಸಚಿವರಾದ ಹೆಚ್.ಎಂ.ರೇವಣ್ಣರವರು ಮತ್ತು ಬಿ.ಬಿ.ಎಂ.ಪಿ.ಆಡಳಿತ ಪಕ್ಷದ ನಾಯಕರಾದ ಎಂ.ಶಿವರಾಜು ಮತ್ತು ಮಹಾಲಕ್ಷ್ಮೀಪುರಂ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಕೇಶವ್ ಮೂರ್ತಿ ಮತ್ತು ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ವಿಶಾಲಾಕ್ಷೀ ಎಂ.ಶಿವರಾಜು ಮತ್ತು ಸಾಲು ಮರದ ತಿಮ್ಮಕ್ಕರವರು ಉದ್ಘಾಟನೆ ನೇರವೆರಿಸಿದರು. ತದನಂತರ ಗೃಹ ಸಚಿವರಾದ ರಾಮಲಿಂಗಾ ರೆಡ್ಡಿರವರು ಮಾತನಾಡಿ ಮಹಿಳಾ ದಿನಾಚರಣೆಯನ್ನು ವಿಶ್ವದ ಎಲ್ಲ ರಾಷ್ಟಗಳಲ್ಲಿ ಅಚರಿಸಲಾಗುತ್ತಿದೆ. ಸ್ವಾತಂತ್ಯ್ರ ಪೂರ್ವದಲ್ಲಿ ಭಾರತದಲ್ಲಿ ಮಹಿಳೆಯರು ಆವಿದ್ಯಾವಂತರಾಗಿದ್ದರು ಅದರೆ ಇಂದು ಮಹಿಳೆಯರು ವಿದ್ಯಾವಂತರಾಗಿ ಪುರುಷರಿಗೆ ಸರಿಸಮಾನವಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿರವರು ವಿಶ್ವವೆ ಮೆಚ್ಚಿದ ನಾಯಕಿಯಾಗಿದ್ದರು ,ಶ್ರೀಲಂಕಾ ಪ್ರಧಾನಿ ಬಂಡಾರೆ ಸಿರಿಮಾಮೋ ಮತ್ತು ಬೇನಜೀರ್ ಭುಟ್ಟೋ ಮತ್ತು ಕರ್ನಾಟಕ ಮುಖ್ಯ ಕಾರ್ಯದರ್ಶಿಯಾದ ಶ್ರೀಮತಿ ರತೃಪ್ರಭ ಮತ್ತು ಪೋಲೀಸ್ ಮಹಾ ನಿರ್ದಶಕರಾದ ನೀಲಮಣಿರಾಜು ರವರು ಮಹಿಳಾ ಲೋಕದ

ಬೆಂಗಳೂರಿನಲ್ಲಿ ಜೆಡಿಯುನ ನೂತನ ಕಚೇರಿ ಉದ್ಘಾಟನೆ

Image
ಬೆಂಗಳೂರಿನಲ್ಲಿ ಜೆಡಿಯುನ ನೂತನ ಕಚೇರಿ ಉದ್ಘಾಟನೆ     ಜೆಡಿಯುನ ನೂತನ ಕಚೇರಿಯನ್ನು ಕರ್ನಾಟಕ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಉದ್ಘಾಟಿಸಿದರು. ನಂತರ ಮಾತನಾಡಿದ ಮಹಿಮಾ ಪಟೇಲ್  ಅಭ್ಯರ್ಥಿಗಳ ಪಟ್ಟಿಯನ್ನು  ಏಪ್ರಿಲ್ 15 ರಂದು ಬಿಡುಗಡೆ ಮಾಡುವ ಸಾಧ್ಯತೆ ಇದ್ದು  ಈಗಾಗಲೇ ಇಪ್ಪತ್ತೈದು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು ಇನ್ನೂ ಹೆಚ್ಚು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಪಕ್ಷವೂ ಸಕ್ರಿಯವಾಗಿದೆ. ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಹತ್ತಕ್ಕೂ ಹೆಚ್ಚು ಸ್ಥಾನವನ್ನು ಪಡೆಯುವ ನಿರೀಕ್ಷೆಯಿದೆ.    ಸಂಜಯ್ ಝಾ ಅವರು ಪಕ್ಷದ ಉಸ್ತುವಾರಿಯನ್ನು ಹೊತ್ತುಕೊಂಡಿದ್ದು   ರಾಷ್ಟ್ರೀಯ ಅಧ್ಯಕ್ಷ ನಿತೀಶ್ ಕುಮಾರ್ ಅವರು ಚಂದ್ರ ಮಿಶ್ರ  ರವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.     ನಿತೀಶ್ ಕುಮಾರ್ ಅವರು ಏಪ್ರಿಲ್ 11ರಂದು ಬೆಂಗಳೂರಿಗೆ ಆಗಮಿಸಲಿದ್ದು ಪತ್ರಕರ್ತರ ಜೊತೆ ಸಂವಾದ ಮಾಡಲಿದ್ದಾರೆ ಹಾಗೂ  ಕಾರ್ಯಕರ್ತರ ಜೊತೆ ಸಭೆ ನಡೆಸಿ ಚರ್ಚೆ ಮಾಡಲಿದ್ದಾರೆ ಎಂದು ಹೇಳಿದರು ಉದ್ಘಾಟನೆ ಪ್ರಾರಂಭ

"ನಮ್ಮ ಬೆಂಗಳೂರು ನಮ್ಮ ಹೆಮ್ಮ"

Image
"ನಮ್ಮ ಬೆಂಗಳೂರು ನಮ್ಮ ಹೆಮ್ಮ" ಮಹಾಲಕ್ಷ್ಮೀಲೇಜೌಟ್ ವಿಧಾನಸಭಾ ಕ್ಷೇತ್ರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವತಿಯಿಂದ "ನಮ್ಮ ಬೆಂಗಳೂರು ನಮ್ಮ ಹೆಮ್ಮ" ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೃಹತ್ ಪಾದಯಾತ್ರೆ ಹಾಗೂ ಸಮಾವೇಶವನ್ನು ಕೆ.ಪಿ.ಸಿ.ಸಿ.ಕಾರ್ಯಧ್ಯಕ್ಷರಾದ ದಿನೇಶ್ ಗುಂಡುರಾವ್, ಸಾರಿಗೆ ಸಚಿವರಾದ ಹೆಚ್.ಎಂ.ರೇವಣ್ಣ ,ವಿಧಾನಪರಿಷತ್ತು ಸದಸ್ಯರಾದ ನಾರಾಯಣಸ್ವಾಮಿ ಮತ್ತು ಮಾಜಿ ಲೋಕಸಭಾ ಸದಸ್ಯರಾದ ನಾರಾಯಣಸ್ವಾಮಿ ,ಬಿ.ಬಿ.ಎಂ.ಪಿ.ಆಡಳಿತ ಪಕ್ಷದ ನಾಯಕರಾದ ಎಂ.ಶಿವರಾಜು ,ಮಹಾಲಕ್ಷ್ಮೀಪುರಂ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಕೇಶವ್ ಮೂರ್ತಿ,ಮಾಜಿ ವಿಧಾನಪರಿಷತ್ತು ಸದಸ್ಯರಾದ ಎಂ.ಡಿ ಲಕ್ಷ್ಮೀನಾರಾಯಣ ಹಾಗೂ ಬೆಂಗಳೂರು ನಗರ ಕಾಂಗ್ರೆಸ್ ಅಧ್ಯಕ್ಷರುಗಳಾದ ರಾಜ್ ಕುಮಾರ್, ಶೇಖರ್ ಹಾಗೂ ಮಹಿಳಾ ಅಭಿವೃದ್ದಿ ನಿಗಮ ಅಧ್ಯಕ್ಷರಾದ ಭಾರತಿ ಶಂಕರ್ ,ಕ.ವಿ.ಕಾ.ಅಧ್ಯಕ್ಷರಾದ ಎಸ್.ಮನೋಹರ್, ಕಾಂಗ್ರೆಸ್ ಮುಖಂಡರುಗಳಾದ ಲಕ್ಷ್ಮೀಕಾಂತ್ ,ವಿ.ಎಸ್.ಆರಾಧ್ಯ.ಎಂ.ಎ.ಆನಂದ್, ಗಿರೀಶ್. ಕೆ.ನಾಶಿ.ಶ್ರೀಮತಿ ಮಂಜುಳಾ ಪುರುಷೋತ್ತಮ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಬೃಹತ್ ಪಾದಯಾತ್ರೆಯ ಮೂಲಕ ಕುರುಬರಹಳ್ಳಿ ವೃತ್ತದ ಡಾ||ರಾಜ್ ಕುಮಾರ್ ಪ್ರತಿಮೆ ಬಳಿ ಸಮಾವೇಶದಲ್ಲಿ ಭಾಗವಹಿಸಲು 10000ಕಾಂಗ್ರೆಸ್ ಕಾರ್ಯಕರ್ತರೂಂದಿಗೆ ವೇದಿಕೆ ಸ್ಥಳಕ್ಕೆ ಆಗಮಿಸಿದರು. ತದನಂತರ ಪ್ರಾಸ್ತವಿಕ ಭಾಷಣವನ್ನು ಎಂ.ಶಿವರಾಜುರವರು ಮಾತನಾ

ಸಾಮಾಜೀಕ ಜಾಲತಾಣಕ್ಕೂ ಬಿಸಿ ತಟ್ಟಿದ ನೀತಿ ಸಂಹಿತೆ ..!

Image
ಸಾಮಾಜೀಕ ಜಾಲತಾಣಕ್ಕೂ ಬಿಸಿ ತಟ್ಟಿದ ನೀತಿ ಸಂಹಿತೆ ..!   ಹೌದು ಸ್ನೇಹಿತರೇ, 2018ರ ಚುನಾವಣೆಯ ದಿನಾಂಕ ಪ್ರಕಟವಾಗಿದೆ ಅದರ ಬೆನ್ನಲ್ಲೇ ನೀತಿ ಸಂಹಿತೆಯು ಜಾರಿಗೆ ಬಂದಿದೆ. ಈ ಭಾರಿಯ ನೀತಿ ಸಂಹಿತೆಯು ಸಾಮಾಜೀಕ ಜಾಲತಾಣವನ್ನು ಬಿಟ್ಟಿಲ್ಲಾ . ಮುಖ್ಯವಾಗಿ ಫೇಸ್ ಬುಕ್ , ಟ್ವಿಟರ್ , ವಾಟ್ಸ್ ಪ್ , ಇನ್ಸ್ಟಗ್ರಾಮ್ , ಇನ್ನೂ ಮುಂತಾದ ಜಾಲತಾಣಗಳಲ್ಲಿ ನಡೆಯುತ್ತಿದ್ದ ಚುನಾವಣೆಯ ಪ್ರಚಾರವನ್ನು ಸಹ ನಿಷೇದಿಸಿದೆ. ಮುಂದುವರೆದು ಅಭ್ಯಾರ್ಥಿಯ ಪರ ಪೊಸ್ಟರ್ ಗಳನ್ನು ಹಾಕುವುದಾಗಲಿ ಅಥವಾ ಅಭ್ಯಾರ್ಥಿಯ ಪರವಾಗಿ ಪ್ರಚಾರ ಮಾಡುವುದಾಗಲಿ. ಇತರ ಪಕ್ಷದ ಅಭ್ಯಾರ್ಥಿಗಳನ್ನು ನಿಂದೀಸುವುದಾಗಲಿ ಮಾಡಬಾರದು ಎಂದು ಹೇಳಿದೆ. 2014ರ ಲೋಕಸಭೆ ಚುನಾವಣೆಯು ಮುಖ್ಯವಾಗಿ ಸಾಮಾಜೀಕ ಜಾಲತಾಣವನ್ನು ಅವಲಂಬಿಸಿತ್ತು ಅದರ ಸಧುಪಯೋಗವನ್ನು ಈ ಚುನಾವಣೆಯಲ್ಲಿ ಪಡೆಯಲು ವಿವಿದ ಪಕ್ಷಗಳು ತಮ್ಮ ಪಕ್ಷದ ಕಚೇರಿಯಲ್ಲೇ ಐಟಿ ಡಿಪಾರ್ಟ್ ಮೆಂಟ್ ತೆಗೆದು ಸಾಮಾಜೀಕ ಜಾಲತಾಣದ ಸಮರಕ್ಕೇ ಸಿದ್ದವಾಗಿದ್ದವು. ಆದರೇ ಕೇಂದ್ರ ಚುನಾವಣಾ ಆಯುಕ್ತರ ಈ ನಿರ್ದಾರ ವಿವಿದ ರಾಜಕೀಯ ಪಕ್ಷಗಳಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ .       ನೀವು ಕೂಡ ಅಷ್ಟೇ, ನಿಮ್ಮ ಫೇಸ್ ಬುಕ್ ಖಾತೆಗೆ ವಿವಿದ ಪಕ್ಷದ ಮುಖಂಡರ ಪರ ಬ್ಯಾಟ್ ಮಾಡುವಾಗ ಹುಷಾರಾಗಿರಿ. ಇತರ ಪಕ್ಷದ ಮುಖಂಡರನ್ನು ನಿಂದೀಸುವ ಮುಂಚೆ ಯೋಚಿಸಿ. ನೀವು ಕಮೆಂಟ್ ಮಾಡಿದ ಅಥವಾ ಅಪ್ ಲೋಡ್ ಮಾಡಿದ ಫೂಟೇಜ್  ಸ್ಕ್ರೀನ್ ಶಾಟ್

ಸಕಲೇಶಪುರ ಆಲೂರು ಕಟ್ಟಾಯ ಮೀಸಲು ವಿಧಾನಸಭಾ ಕ್ಷೇತ್ರ

Image
ಸಕಲೇಶಪುರ ಆಲೂರು ಕಟ್ಟಾಯ ಮೀಸಲು ವಿಧಾನಸಭಾ ಕ್ಷೇತ್ರ    ಸಕಲೇಶಪುರ ಆಲೂರು ಕಟ್ಟಾಯ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಥಳೀಯರಾದ ಶ್ರೀ ಪರ್ವತಯ್ಯ ಅವರಿಗೆ ಅವಕಾಶ ಕಲ್ಪಿಸುವಂತೆ  ಒತ್ತಾಯಿಸಿ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ  ಪತ್ರಿಕಾಗೋಷ್ಠಿ ನಡೆಸಿದರು      ಹಸನ ಜಿಲ್ಲಾ ಸಕಲೇಶಪುರ-ಆಲೂರು-ಕಟ್ಟಾಯ ಮೀಸಲು ವಿಧಾನಸಭಾ ಕ್ಷೇತ್ರವಾಗಿದ್ದು ಈ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷದ ತೊಂಬತ್ತೈದು ಸಾವಿರ ಮತದಾರರಲ್ಲಿ ಸುಮಾರು ಅರವತ್ತೈದು ಸಾವಿರ ದಲಿತ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ ಈ ಕ್ಷೇತ್ರದಲ್ಲಿ ಅನೇಕ ಮೂಲಭೂತ ಸಮಸ್ಯೆಗಳು ಕಾಣುತ್ತಿದ್ದು ಈ ಬಗ್ಗೆ ಕ್ಷೇತ್ರದ ಸಮಸ್ಯೆಯ ಬಗ್ಗೆ ಅರಿವಿಲ್ಲದವರೂ ಮತ್ತು ಸ್ಥಳೀಯರಲ್ಲದ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ದಿಸಲು ಬರುತ್ತಿದ್ದಾರೆ.  ಈ ಕ್ಷೇತ್ರದ ಮತದಾರರು ಸ್ಥಳೀಯ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಬೆಂಬಲಿಸಲು ತೀರ್ಮಾನಿಸಿರುವಂತೆ ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಸ್ಥಳೀಯ ಅಭ್ಯರ್ಥಿಗೆ ಅವಕಾಶ ಕಲ್ಪಿಸುವಂತೆ ತಾಲ್ಲೂಕಿನ ಎಲ್ಲ ದಲಿತ ಸಂಘಟನೆಗಳು ಪ್ರಗತಿಪರ ಸಂಘಟನೆಗಳು ಬೆಂಬಲಿಸಲು ತೀರ್ಮಾನಿಸುತ್ತದೆ ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಸ್ಥಳೀಯ ಬಲಗೈ ಸಮುದಾಯದ ಅಭ್ಯರ್ಥಿಗೆ ಅವಕಾಶ ಕಲ್ಪಿಸುವಂತೆ ರಾಜ್ಯ ನಾಯಕರಲ್ಲಿ ಮತ್ತು ಸ್ಥಳೀಯ ಮುಖಂಡರಲ್ಲಿ ಅನೇಕ ಬಾರಿ ಒತ್ತಾಯ ಮಾಡಿರುತ್ತೇವೆ ಒಂದು ವೇಳೆ ಈ ಬಾರಿ ಸ್ಥಳೀಯರಲ್ಲದ

ಚುನಾವಣೆಗೆ ಮುಹೂರ್ತ ಫಿಕ್ಸ್

Image
ಚುನಾವಣೆಗೆ ಮುಹೂರ್ತ ಫಿಕ್ಸ್  ಇಂದಿನಿಂದಲೇ  ಚುನಾವಣಾ ನೀತಿ ಸಂಹಿತೆ ಜಾರಿ         ರಾಜ್ಯ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಮೇ 12 ರಂದು ಒಂದೇ  ಹಂತದಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣೆ ಆಯುಕ್ತ ಓಂ ಪ್ರಕಾಶ್ ರಾವತ್, 2018ರ ರಾಜ್ಯ ವಿಧಾನಸಭೆ ಚುನಾವಣೆಯ ಅಧಿಸೂಚನೆಯನ್ನು ಪ್ರಕಟಿಸಿದರು. ಇಂದಿನಿಂದಲೇ ನೀತಿ ಸಂಹಿತಿ ಜಾರಿಗೆ ಬರಲಿದೆ. ಏಪ್ರಿಲ್ 17ರಂದು ಚುನಾವಣಾ ಅಧಿಸೂಚನೆ ಪ್ರಕಟ ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 24 ಕೊನೆಯ ದಿನ. ಏಪ್ರಿಲ್ 25ರಂದು ನಾಮಪತ್ರಗಳ ಪರಿಶೀಲನೆ. ಏಪ್ರಿಲ್ 27 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ರಾಜ್ಯದಲ್ಲಿ ಮೇ 12ರಂದು ಒಂದೇ ಹಂತದಲ್ಲಿ ಮತದಾನ. ಮೇ 15ರಂದು ವಿಧಾನಸಭೆ ಚುನಾವಣೆ ಫಲಿತಾಂಶ  ಪ್ರಕಟವಾಗಲಿದೆ.    ಇನ್ನು ಚುನಾವಣಾ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬರಲಿದ್ದು, ಓರ್ವ ಅಭ್ಯರ್ಥಿಗೆ ಚುನಾವಣಾ ವೆಚ್ಚದ ಮಿತಿಯನ್ನು ಚುನಾವಣಾ ಆಯೋಗ  ₹28 ಲಕ್ಷಕ್ಕೆಮಿತಿಗೊಳಿಸಿದೆ            ರಾಜ್ಯ ಚುನಾವಣಾ ಆಯೋಗ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಪಾರದರ್ಶಕವಾಗಿ ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ನ್ಯಾಯಸಮ್ಮತ ಹಾಗೂ ನಿರ್ಭೀತಿಯಿಂದ ಜನರು ತಮ್ಮ ಹಕ್ಕು ಚಲಾಯಿಸುವ ಬಗ್ಗೆ ಈಗಾಗಲೆ ಎಲ್ಲಾ ಜಿಲ್ಲೆಗಳಲ್ಲಿ ಅಲ್ಲಿನ ಅಧಿಕಾರಿಗಳ ನೆರವಿನಿಂದ ಜಾ

Mr. Nitin Gadkari inaugurates CII Industry Next Summit- 2018

Image
Mr. Nitin Gadkari inaugurates CII Industry Next Summit- 2018 Bengaluru  24 March 2018 :  The Confederation of Indian Industry (CII), organized Industry Next – ‘The Emerging New Growth Paradigm’ in the city today. The summit was inaugurated by Union Minister Mr. Nithin Gadkari, in the presence of Mr. Vikram Kirloskar, Chairman CII, Southern Region, Mr. Suvarna Raju, Chairman, Hindustan Aeronautics Limited and Mr. R. Dinesh, Deputy Chairman, CII – Southern Region. The summit aimed to understand the changing face of industry globally and in India amidst a turbulent and evolving global economy. Delivering the inaugural address Mr . Nitin Gadkari, Minister for Shipping, Road Transport & Highways and Water Resources, River Development & Ganga Rejuvenation, Government of India  stated that progress in the road sector has been growing consistently, he said that the current road construction is at 28 kilometers a day and the target for next year is 40 kilometers per day. He